ಖಾದ್ರಿ ಅಚ್ಯುತನ್ ನೆನಪು ಆಲ್ಬಂ

ಸಜ್ಜನ ಪತ್ರಕರ್ತ, ದೂರದರ್ಶನ, ಯೋಜನಾ, ಚಲನಚಿತ್ರ ಪ್ರಮಾಣ ಮಂಡಳಿ ಹೀಗೆ ಅನೇಕ ಮಾಧ್ಯಮ ಸಂಸ್ಥೆಗಳನ್ನು ಮನ್ನಡೆಸಿದ ಕೆ ಎಸ್ ಅಚ್ಯುತನ್ ಅವರಿಗೆ ಅವರ ಗೆಳೆಯರ ಬಳಗ ನುಡಿ ನಮನ ಸಲ್ಲಿಸಿತು.

ಮಾನವೀಯತೆಯ ಪ್ರತಿಪಾದಕರಾಗಿದ್ದ ಅಚ್ಯುತನ್ ಅವರನ್ನು  ಅವರ ಜೊತೆ ಕೆಲಸ ಮಾಡಿದವರು, ಅವರ ಮಾರ್ಗದರ್ಶನ ಪಡೆದವರು, ಅವರ ಗೆಳೆಯರು, ಬಂಧುಗಳು ನೆನಪಿಸಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್, ಅಚ್ಯುತನ್ ಅವರ ಮಗಳು ಸ್ಮಿತಾ, ಹಿರಿಯ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್ ಬಿ ದಿನೇಶ್, ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸಿದ್ಧರಾಜು, ವೈ ಕೆ ಮುದ್ದುಕೃಷ್ಣ, ಎಂ ಬಿ ಜಯರಾಂ, ಹಿರಿಯ ಪತ್ರಕರ್ತರುಗಳಾದ ಪಿ ಆರ್ ರಾಮಯ್ಯ, ಸಂಯುಕ್ತ ಕರ್ನಾಟಕದ ಸಂಪಾದಕರಾದ ಹುಣಸವಾಡಿ ರಾಜನ್, ಆರ್ ಜಿ ಹಳ್ಳಿ ನಾಗರಾಜ್, ಎಚ್ ಆರ್ ಶ್ರೀಶ, ಗಾಯತ್ರಿ ಚಂದ್ರಶೇಖರ್, ಸುದ್ದಿಮೂಲದ ಬಸವರಾಜ ಸ್ವಾಮಿ, ಎಂ ಕೆ ಭಾಸ್ಕರ ರಾವ್, ಡೆಕ್ಕನ್ ಹೆರಾಲ್ಡ್ ನ ಅನಿತಾ ಪೈಲೂರು, ಎಂ ಕೆ ಶಾರದಾ, ಕವಿತಾ ಸೇರಿದಂತೆ ಹಲವಾರು ಮಾತನಾಡಿದರು.

       

‍ಲೇಖಕರು avadhi

November 3, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Venkatesh Madihalli

    Very well organised event and captured the precious sentiments of so many luminaries . The event was captured very well. Thank you very much .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: