’ಕ್ಷಮಿಸಿ 'ಶುಭಾಶಯ' ಅಂತ ಸುಳ್ಳು ಸುಳ್ಳೇ ಹೇಳಲಾರೆ’ – ಹುಲಿಕುಂಟೆ ಮೂರ್ತಿ

549271_10152799489577078_6146821943248203701_n

ಹುಲಿಕುಂಟೆ ಮೂರ್ತಿ

ಅದ್ಯಾಕೋ ಈ ‘ಸ್ವಾತಂತ್ರ್ಯ’ ಅನ್ನೋ ಪದ ಕೇಳಿದಾಗೆಲ್ಲಾ ಒಂಥರಾ ಗಂಟಲು ಕೆರೆತದ ಅನುಭವ… ನಾನು ಪಿಯುಸಿ ಓದುತ್ತಿದ್ದಾಗಿಂದಲೂ…..
ಆಗಸ್ಟ್ 15 ಬಂದರೆ ನನಗೆ ಎರಡು ಹಾಡುಗಳು ನೆನಪಾಗ್ತವೆ:
1
ಒಂದು ದಸಂಸ ದ ‘ಬಿಡುಗಡೆ ಎಂಬುದು ಏನೋ.. ಬಿಡುಗಡೆ ಎಂಬುದು ಎಂತೋ.. ಸ್ವಾತಂತ್ರ್ಯದ ಸೂರ್ಯ ಹುಟ್ಟಿದರೂ ಕಿರಣ ಕಾಣಲಿಲ್ಲ; ಹಸಿದವರೆದುರಿಗೆ ಉಳ್ಳವರೊಡ್ಡಿದ ಮೋಡ ಚದುರಲಿಲ್ಲ…..’

ಇನ್ನೊಂದು ಮೇಷ್ಟ್ರು ಸಿದ್ಧಲಿಂಗಯ್ಯನವರ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ…..?’
ಕ್ಷಮಿಸಿ ‘ಶುಭಾಶಯ’ ಅಂತ ಸುಳ್ಳು ಸುಳ್ಳೇ ಹೇಳಲಾರೆ….

‍ಲೇಖಕರು G

August 15, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: