ಕೆಂಡಸಂಪಿಗೆ ಇನ್ನಿಲ್ಲವಾಗಿರುವುದು ತುಂಬ ನೋವು ತಂದಿದೆ. ಹೀಗಾಗಬಾರದಿತ್ತು. ಪ್ರತಿ ದಿನ ತಪ್ಪದೆ ಓದುತ್ತಿದ್ದೆ. ಪೆಜತ್ತಾಯರ ಆತ್ಮಕಥೆಯಂತೂ ತುಂಬ ಸೊಗಸಾಗಿ ಬರುತ್ತಿತ್ತು. ಕೇಶವ ಪ್ರಸಾದ್ ಬಿ ಕಿದೂರು
ಕೆಂಡ ಸಂಪಿಗೆ ನಿಂತು ಹೋಗಿರುವುದು ನನಗೆ ತಿಳಿದದ್ದು ಈಗಲೆ.! ಕಾರಣ ಗೊತ್ತಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಅದರೊಡಗಿನ ಒಡನಾಟ ಒಂದು ಹೊಸ ಲೋಕವನ್ನು ನನಗೆ ಕಟ್ಟಿಕೊಟ್ಟಿತ್ತು. ಈಗ ಅದಿಲ್ಲ.
ಆದರೆ ಸುಮಾರು ಐದಾರು ತಿಂಗಳ ಹಿಂದೆಯೇ ಅವಧಿ ಅಥವಾ ಕನ್ನಡ ಬ್ಲಾಗಿನಲ್ಲಿ ಒಬ್ಬರು, ಬಹುಶಃ ರವಿಕೃಷ್ಣ ಅಥವಾ ರೆಡ್ಡಿ ಎನ್ನುವವರು, ಕನ್ನಡ ವೆಬ್ ಪೇಜ್ ಗಳ ಬಗ್ಗೆ ಬರೆಯುತ್ತಾ, ಅವುಗಳ ಹಿಂದಿರುವ ಆಸಕ್ತಿಗೆ ಬೆಂಬಲವಾಗಿ ಆರ್ಥಿಕ ಬಲ ಇಲ್ಲದಿರುವುದನ್ನು ಪ್ರಸ್ತಾಪಿಸಿದ್ದರು. ಕೆಂಡಸಂಪಿಗೆಯಲ್ಲಿ ಯಾವುದೇ ಜಾಹಿರಾತುಗಳು ಬರದೇ ಇರುವುದನ್ನು ಗಮನಿಸಿ ಅವರು ಈ ಮಾತು ಹೇಳಿದ್ದರು. ಈ ರೀತಿ ಆದರೆ ಕೆಂಡಸಂಪಿಗೆ ತುಂಬಾ ದಿನ ನೆಡೆಯುವುದು ಕಷ್ಟ ಎಂದೂ ಕೂಡಾ ಎಚ್ಚರಿಸಿದ್ದರು ಎಂಬ ನೆನಪು. ಆಗ ತಾನೆ ಅದರ ಸಂಪಾದಕರೂ ಬದಲಾಗಿದ್ದರು
ಈಗ ಅವರ ಮಾತು ನಿಜವಾಗಿದೆ!
Loading...
Raju
on 5 October, 2009 at 10:53 AM
feeling very sad and kind of depressing about kendasampige,
if the problem is financial.
how about Wikipedia model,
I feel kannadigas are cowards,
Raju.
Loading...
Ashalatha, Mangalore
on 5 October, 2009 at 1:31 PM
ಕೆಂಡಸಂಪಿಗೆ ಇನ್ನಿಲ್ಲ ಎಂದು ತಿಳಿದು ತುಂಬಾ ಬೇಸರವಾಗುತ್ತಿದೆ. ದಿನದಲ್ಲಿ ಒಮ್ಮೆಯಾದರು ಕೆಂಡಸಂಪಿಗೆಗೆ ಭೇಟಿ ಕೊಡುತ್ತಿದ್ದೆ. ಹಲವಾರು ಸರಣಿ ಲೇಖಗಳನ್ನು ಓದುತ್ತಿದ್ದೆ.
Loading...
bantamale
on 8 October, 2009 at 8:28 PM
sad
Loading...
radhakrishna
on 9 October, 2009 at 10:20 PM
ಕೆಂಡ ಸಂಪಿಗೆ ಹಟಾತ್ತನೆ ನಿಂತ ಬಗೆ ಆತ್ಮೀಯನೊಬ್ಬ ಹೇಳದೇ ಅನ್ಯ ಲೋಕಕ್ಕೆ ನಡೆದಂತಾಯಿತು. ಸದಭಿರುಚಿಯ ಇ ಪತ್ರಿಕೆ ತನ್ನ ಕಾಲದಲ್ಲಿ ಅನನ್ಯ ಛಾಪು ಮೂಡಿಸಿದ್ದಂತೂ ಸತ್ಯ. ಅದರ ಹಟಾತ್ತನೆ ಕಣ್ಮರೆಗೆ ಒಂದು ಕಾರಣವನ್ನು ಕೊಟ್ಟು ವಿಶ್ಲೇಷಣೆ ಮಾಡಿದ್ದರೆ ಅದು ಹೆಚ್ಚು ಸರಿಯಾಗುತ್ತಿತ್ತು.
ಎ.ಪಿ.ರಾಧಾಕೃಷ್ಣ
tumba khedada suddi. kannada patrikodyamadallina kelave sadabhiruchiya prakatanegalalli kendasampige omdu. rasheedara aseema pratibheyimdaagi ghama ghamisuttittu.
matte moodali kendasampige.
very bad.. thumba bejaraythu..
ಯಾಕೆ ಹೀಗಾಯಿತು? ಒಂದೂ ಸೂಚನೆಯಿಲ್ಲದೆ. ಮನಸ್ಸಿಗೆ ಬೇಸರ ತುಂಬಾ ಆಗಿದೆ. ಇಲ್ಲವಾದಾಗಲೇ ಅದರ ರುಚಿ ಹೆಚ್ಚು ಗೊತ್ತಾಗುತ್ತಿದೆ.
ಕೆಂಡಸಂಪಿಗೆ ಇನ್ನಿಲ್ಲವಾಗಿರುವುದು ತುಂಬ ನೋವು ತಂದಿದೆ. ಹೀಗಾಗಬಾರದಿತ್ತು. ಪ್ರತಿ ದಿನ ತಪ್ಪದೆ ಓದುತ್ತಿದ್ದೆ. ಪೆಜತ್ತಾಯರ ಆತ್ಮಕಥೆಯಂತೂ ತುಂಬ ಸೊಗಸಾಗಿ ಬರುತ್ತಿತ್ತು. ಕೇಶವ ಪ್ರಸಾದ್ ಬಿ ಕಿದೂರು
ಕೆಂಡ ಸಂಪಿಗೆ ನಿಂತು ಹೋಗಿರುವುದು ನನಗೆ ತಿಳಿದದ್ದು ಈಗಲೆ.! ಕಾರಣ ಗೊತ್ತಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಅದರೊಡಗಿನ ಒಡನಾಟ ಒಂದು ಹೊಸ ಲೋಕವನ್ನು ನನಗೆ ಕಟ್ಟಿಕೊಟ್ಟಿತ್ತು. ಈಗ ಅದಿಲ್ಲ.
ಆದರೆ ಸುಮಾರು ಐದಾರು ತಿಂಗಳ ಹಿಂದೆಯೇ ಅವಧಿ ಅಥವಾ ಕನ್ನಡ ಬ್ಲಾಗಿನಲ್ಲಿ ಒಬ್ಬರು, ಬಹುಶಃ ರವಿಕೃಷ್ಣ ಅಥವಾ ರೆಡ್ಡಿ ಎನ್ನುವವರು, ಕನ್ನಡ ವೆಬ್ ಪೇಜ್ ಗಳ ಬಗ್ಗೆ ಬರೆಯುತ್ತಾ, ಅವುಗಳ ಹಿಂದಿರುವ ಆಸಕ್ತಿಗೆ ಬೆಂಬಲವಾಗಿ ಆರ್ಥಿಕ ಬಲ ಇಲ್ಲದಿರುವುದನ್ನು ಪ್ರಸ್ತಾಪಿಸಿದ್ದರು. ಕೆಂಡಸಂಪಿಗೆಯಲ್ಲಿ ಯಾವುದೇ ಜಾಹಿರಾತುಗಳು ಬರದೇ ಇರುವುದನ್ನು ಗಮನಿಸಿ ಅವರು ಈ ಮಾತು ಹೇಳಿದ್ದರು. ಈ ರೀತಿ ಆದರೆ ಕೆಂಡಸಂಪಿಗೆ ತುಂಬಾ ದಿನ ನೆಡೆಯುವುದು ಕಷ್ಟ ಎಂದೂ ಕೂಡಾ ಎಚ್ಚರಿಸಿದ್ದರು ಎಂಬ ನೆನಪು. ಆಗ ತಾನೆ ಅದರ ಸಂಪಾದಕರೂ ಬದಲಾಗಿದ್ದರು
ಈಗ ಅವರ ಮಾತು ನಿಜವಾಗಿದೆ!
feeling very sad and kind of depressing about kendasampige,
if the problem is financial.
how about Wikipedia model,
I feel kannadigas are cowards,
Raju.
ಕೆಂಡಸಂಪಿಗೆ ಇನ್ನಿಲ್ಲ ಎಂದು ತಿಳಿದು ತುಂಬಾ ಬೇಸರವಾಗುತ್ತಿದೆ. ದಿನದಲ್ಲಿ ಒಮ್ಮೆಯಾದರು ಕೆಂಡಸಂಪಿಗೆಗೆ ಭೇಟಿ ಕೊಡುತ್ತಿದ್ದೆ. ಹಲವಾರು ಸರಣಿ ಲೇಖಗಳನ್ನು ಓದುತ್ತಿದ್ದೆ.
sad
ಕೆಂಡ ಸಂಪಿಗೆ ಹಟಾತ್ತನೆ ನಿಂತ ಬಗೆ ಆತ್ಮೀಯನೊಬ್ಬ ಹೇಳದೇ ಅನ್ಯ ಲೋಕಕ್ಕೆ ನಡೆದಂತಾಯಿತು. ಸದಭಿರುಚಿಯ ಇ ಪತ್ರಿಕೆ ತನ್ನ ಕಾಲದಲ್ಲಿ ಅನನ್ಯ ಛಾಪು ಮೂಡಿಸಿದ್ದಂತೂ ಸತ್ಯ. ಅದರ ಹಟಾತ್ತನೆ ಕಣ್ಮರೆಗೆ ಒಂದು ಕಾರಣವನ್ನು ಕೊಟ್ಟು ವಿಶ್ಲೇಷಣೆ ಮಾಡಿದ್ದರೆ ಅದು ಹೆಚ್ಚು ಸರಿಯಾಗುತ್ತಿತ್ತು.
ಎ.ಪಿ.ರಾಧಾಕೃಷ್ಣ