ನಿರ್ದೇಶಕ ಶಶಾಂಕ್,ಛಾಯಾಗ್ರಾಹಕ ಶೇಖರಚಂದ್ರಅಜಯ್,ರಾಧಿಕಾ ಪಂಡಿತ್,ಚಂದ್ರು,ಅಚ್ಯುತ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಿನಾಂಕ: ಆಗಸ್ಟ್ 1, 2010,
ಸಮಯ:ಭಾನುವಾರ ·ಬೆಳಗ್ಗೆ 10:೦೦ ರಿಂದ ಸಂಜೆ 4:45ರ ತನಕ
ಸ್ಥಳ:ಸಾಗರ್ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರ
ಪ್ರವೇಶ ಶುಲ್ಕ: ರೂ 100
ಕಾರ್ಯಕ್ರಮದ ಪಾಸ್ ಮತ್ತು ವಿವರಗಳಿಗೆ ಸಂಪರ್ಕಿಸಿ:99004 39930 ಮತ್ತು 97317 55966
0 ಪ್ರತಿಕ್ರಿಯೆಗಳು