ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಪ್ರಕಟ : ಸಿ ಎನ್ ಆರ್, ಓ ಎಲ್ ಎನ್ , ಎಚ್ ಎಸ್ ಶ್ರೀಮತಿ ಅವರಿಗೆ ಗೌರವ ಪ್ರಶಸ್ತಿ

ಕುವೆಂಪು ಭಾಷಾ ಭಾರತಿ ತನ್ನ ೨೦೧೭ರ ಗೌರವ ಪ್ರಶಸ್ತಿಗಳನ್ನು ಘೋಷಿಸಿದ್ದು ಪ್ರೊ ಸಿ ಎನ್ ರಾಮಚಂದ್ರನ್ ಸೇರಿದಂತೆ ಐವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ೫೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

೨೦೧೬ರಲ್ಲಿ ಪ್ರಕಟವಾದ ವಿವಿಧ ಅನುವಾದಕ್ಕೆ ಬಹುಮಾನವನ್ನು ಘೋಷಿಸಲಾಗಿದ್ದು ೨೫ ಸಾವಿರ ರೂ ನಗದು ಹಾಗೂ ಫಲಕವನ್ನು ಹೊಂದಿದೆ. 

‍ಲೇಖಕರು avadhi

21 May, 2018

1 Comment

  1. kvtirumalesh

    ಕುವೆಂಪು ಭಾಷಾಭಾರತಿ ಒಂದು ಪ್ರತಿಷ್ಟಿತ ಸಂಸ್ಥೆ. ಇದರಿಂದ ಪ್ರಶಸ್ತಿ ಸಿಗುವುದೆಂದರೆ
    ನಿಜಕ್ಕೂ ಗೌರವದ ಸಂಗತಿ. ಆದ್ದರಿಂದ ಪ್ರಶಸ್ಥಿ ಭಾಜನರೆಲ್ಲರಿಗೂ ಅಭಿನಂದನೆಗಳು!

    ಕೆ.ವಿ. ತಿರುಮಲೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading