ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ ಕಳ್ಳನೊಬ್ಬನನು ಗುರುವನು ಮಾಡಿ ಬಡವರ ಹೊನ್ನನು ಕಾಣಿಕೆ ನೀಡಿ ಧರ್ಮವ ಮೆರೆವರ ನೋಡಯ್ಯ!
(ಬಿ ಆರ್ ಸತ್ಯನಾರಾಯಣರ ಬ್ಲಾಗ್ ನಿಂದ)
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
(ವಿವೇಕ ರೈ ಅವರ ಬ್ಲಾಗ್ ನಿಂದ)
ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು
(ಪುರುಷೋತ್ತಮ ಬಿಳಿಮಲೆ ಅವರು ನೀಡಿದ್ದು)
]]>
ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು- ಕುವೆಂಪು
idu sadyada sandarbakke chennagi honduttade.
kanam
ಉತ್ತಮ ವಾದ
ನುಡಿಗಳನ್ನು ಹಾಕಿದ್ದೀರಿ
ಪ್ರಭಾಕರ ಜೋಷಿ