ಗಣಪತಿ ಅಗ್ನಿಹೋತ್ರಿ ಫೇಸ್ ಬುಕ್ ವಾಲ್ ನಿಂದ..
ಚೆಲುವನಾರಾಯಣನ ಸನ್ನಿಧಿ. ಕನ್ನಡದ ಶ್ರೇಷ್ಠ ಸಾಹಿತಿ, ಗೀತ ನಾಟಕ ರಚನೆಕಾರ ಪುತಿನ ಅವರು ಹುಟ್ಟಿ ಬೆಳೆದ ಊರು. ಹೌದು, ಮೇಲುಕೋಟೆಯ ಎತ್ತರದಲ್ಲಿ ಕುಳಿತು ಅತ್ತಿತ್ತ ಕಣ್ಣು ಹಾಯಿಸಿದರೆ ಪ್ರಕೃತಿಯ ವೈಭವದ ಅನುಭವ ಆಗುತ್ತದೆ.
ಪ್ರಕೃತಿ ಚಿತ್ರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ. ಶಿಲಾಕಟ್ಟಡ, ನೈಜದೃಶ್ಯಗಳು ಕಲಾವಿದರಿಗೆ ಸ್ಫೂರ್ತಿ.
0 ಪ್ರತಿಕ್ರಿಯೆಗಳು