ಕಲಾಕ್ಷೇತ್ರದಲ್ಲಿ ‘ಹೀಗೂ ಉಂಟೇ ..?’

dakshayini bhat

ದಾಕ್ಷಾಯಿಣಿ ಭಟ್ 

ನಿಮಗೂ ಹೀಗಾಗಿದೆಯೇ…? ಅಥವಾ ನಮಗೆ ಮಾತ್ರವೇ…?

“ರಂಗಭೂಮಿಯೆಂಬುದು ತಳುಕುಬಳುಕಿನ ರಂಗಿನಾಟವೇ.. ತರಾವರಿ ಅಸೂಯೆಗಳ ವರ್ಣದಲ್ಲಡಗಿದ ಮುಖವಾಡಗಳೇ…?”

ರಂಗಧರೆಯೆಂಬುದು ಕಟ್ಟುವ ಕ್ರಿಯೆಯೇ ಹೊರತು ಒಡೆಯುವುದಲ್ಲ.

ಇದೇ ತಿಂಗಳ 25ರಂದು ” ದೃಶ್ಯ” ತಂಡ ಪ್ರಸ್ತುತ ಪಡಿಸುತ್ತಿರುವ “ಅಭಿಯಾನ” ನಾಟಕದ ಭಿತ್ತಿಚಿತ್ರವನ್ನು ಕಳೆದ ಮೂರ್ನಾಲ್ಕು ದಿನಗಳಿಂದ “ಕಲಾಕ್ಷೇತ್ರ” ದಿಂದ ಕಿತ್ತೊಗೆಯಲಾಗುತ್ತಿದೆ..

ಕಾರಣ ಕೇಳಿದರೆ..

“… ನಮಗೇನ್ ಗೊತ್ತು ಸ್ವಾಮಿ? ದಿವಸಕ್ಕೆ ಹತ್ತಾರು ಪೋಸ್ಟರ್ ಗಳು ಹಾಕ್ತಾರೆ.. ನಿಮ್ಮದೇ ಅಂತ ಕಾಯ್ತಾ
ಕೂರಲಿಕ್ಕಾಗುತ್ಯೇ..?” ಎನ್ನುತ್ತಾರೆ.

ಹೋಗಲಿಬಿಡಿ ಎಂದು ಮರುದಿನ ಮತ್ತೊಂದು ಭಿತ್ತಿಚಿತ್ರವನ್ನು ಹಾಕಿದರೆ.. ಅದೂ ಮಾಯವಾಗಿತ್ತು.

“ಟೌನ್ಹಾಲ್ ಕ್ಯಾಂಟೀನ್” ಬಳಿಯ ಟೀ ಅಂಗಡಿಯೆದುರಿಗೆ ಅಂಟಿಸಿದ್ದ ಭಿತ್ತಿಚಿತ್ರವೂ ಕಾಣೆಯಾಗಿತ್ತು.

ಈ ವಿಚಾರದಲ್ಲಿ ಇಂತಹ ಕಹಿ ಘಟನೆಗಳು ಹಲವಾರು ವರ್ಷಗಳಿಂದ ಘಟಿಸುತ್ತಲೇ ಬಂದಿದೆ.

ಇದು ಕಾಣದ ಕೈಗಳ ಕೈವಾಡವೇ…? ಎಲ್ಲಕ್ಕೂ ಕಾಲವೇ ಉತ್ತರಿಸಬೇಕು…

ravindra kalakshetra

‍ಲೇಖಕರು Admin

June 23, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: