ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕಾಲದಲ್ಲಿ..

5 Comments

  1. Guruprasad

    very true sir , Milk rivers were following in the country and there was no such thing called poverty and poor . no discrimination against under privileged class , Whole Country was happy 2 years back , all changed suddenly from last 2 years.

  2. ಸುಬ್ರಾಯ ಮತ್ತೀಹಳ್ಳಿ.

    ಎಂಥ ದಾರಣ ದೃಶ್ಯ……….. ?? ಬಷೀರ್ ಏಳೇ ಏಳು ಶಬ್ದಗಳಲ್ಲಿ ದೇಶದ ಕ್ರೂರ ವಾಸ್ತವವನ್ನು ಮನಸ್ಸು ತಲ್ಲಣಗೊಳ್ಳುವಂತೇ ಚಿತ್ರಿಸಿ ಬಿಟ್ಟಿದ್ದಾರೆ.

    • ಎನ್ ಶಂಕರ (ಕೆಂಚನೂರು)

      ಹೂವು , ಹಣ್ಣು ಮರದಲ್ಲಿ ತೂಗುತ್ತಿದ್ದವು ವಸಂತದಲ್ಲಿ ಈಗೀಗ ಮನುಷ್ಯರೂ ತೂಗಲ್ಪಡುತ್ತಿದ್ದಾರೆ ಅರಾಜಕತೆಯ ನಾಡಿನಲ್ಲಿ ಸಾಲಕ್ಕಾಗಿ ಒಮ್ಮೆ ಧರ್ಮಕ್ಕಾಗಿ ಒಮ್ಮೆ ಕವಿಗಿನ್ನೂ ವಸಂತದ ಭ್ರಮೆ ಅಲ್ಲೇ ಹುಡುಕಿ ಇನ್ಯಾವುದಾದರೂ ಮರದಲ್ಲಿ
      ಕವಿಯ ಆತ್ಮವೂ ತೂಗುತ್ತಿರಬಹುದು

  3. ಟಿ.ಕೆ.ಗಂಗಾಧರ ಪತ್ತಾರ

    ಹೌದು, ವಾಸ್ತವದ ಕಟುಸತ್ಯ. ಒಂದು ಕಾಲದಲ್ಲಿ ಮರಗಳಲ್ಲಿ ಹಣ್ಣುಗಳು ನೇತಾಡುತ್ತಿದ್ದವು ಇಂದು ಹೆಣಗಳು! (ಹೆಣ್ಣುಗಳು)

  4. ಗುಡ್ಡ

    ಯುರೋಪಿನ ಚಿತ್ರ ತುಂಬ ನೈಜವಾಗಿದೆ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading