ವೆಂಕಟೇಶ್ ಪ್ರಸಾದ್
“ಸಂಕಟಗಳ ಕತ್ತಲಲ್ಲಿ ಬಿದ್ದವನಿಗೆ ನೈತಿಕ ಅಧ:ಪತನದ ದಾರಿಗಳು ಬಾ ಬಾ ಎಂದು ಕರೆಯುತ್ತವೆ” – ಇದು ನಾನು ನಿನ್ನೆ ಆಭಿನಯಿಸಿದ ಮುಕ್ತ ಧಾರಾವಾಹಿಯ ಒಂದು intense ಆದ ದೃಶ್ಯದ ಸಾಲು..ಬಹಳ ಕಾಡುವಂತಹ ಈ ಶಕ್ತಿಯುತ ಸಾಲನ್ನು ಕ್ಷಣಾರ್ಧದಲ್ಲಿ on spot ಬರೆದವರು ಟಿ.ಎನ್. ಸೀತಾರಾಮ್ ಸರ್ ! ಗಾಢವಾದ ಜೀವನಾನುಭವ ಮತ್ತು ಪುಸ್ತಕ ಪ್ರೀತಿಯಿಂದ ಮಾತ್ರ ಇಂಥ ಸಾಲು ಹುಟ್ಟಲು ಸಾಧ್ಯ.. ಏನಂತೀರಾ ?!]]>ಏನಂತೀರಾ ?!
ನಿಮಗೆ ಇವೂ ಇಷ್ಟವಾಗಬಹುದು…





0 Comments