ಏನ ಬೇಡಲಿ?
’ಏನ ಬೇಡಲಿ?’ ಇದು ಎ೦ ಎಸ್ ಮೂರ್ತಿ ಅವರು ಈ ರೇಖಾ ಚಿತ್ರಕ್ಕೆ ಕೊಟ್ಟ ತಲೆ ಬರಹ.
ಈ ಚಿತ್ರ ಕ೦ಡಾಗ ನೆನಪಾದದ್ದು ಈ ದಾಸರ ಪದದ ಸಾಲುಗಳು
’ನೊ೦ದೆನಯ್ಯಾ ಭವ ಬ೦ಧನದೊಳು ಸಿಲುಕಿ
ಮು೦ದೆ ದಾರಿ ಕಾಣದೆ….’
]]>ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ನಾವು ನಿಮ್ಮಿಂದ ಬೇಡುವುದು ಮತ್ತೆ ಮತ್ತೆ ಈ ಕಲೆಯ ಆಸ್ವಾಧನೆಗೆ ಅವಕಾಶ ಮಾತ್ರ. ಬದುಕಿನ ಬಾಗಿಲು ಈ ಜಗತ್ತಿಗೇ ದಿಗಿಲು. ಹೇಗೆ ಬಂದೆ? ಮತ್ತೇಕೆ ಕರೆದುಕೊಂಡೆ? ಅತ್ಯುತ್ತಮ ರೇಖಾ ಕಾವ್ಯ..!