ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ರಾಮ್ ಬೆಂಗಳೂರಿನಲ್ಲಿ

ದ ಹಿಂದೂ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕರಾದ ಎನ್ ರಾಮ್ ಬೆಂಗಳೂರಿನಲ್ಲಿರುತ್ತಾರೆ. ಈ ಭಾನುವಾರ (ಡಿಸೆಂಬರ್ 7) ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ಬೆಳಗ್ಗೆ 10-30 ಕ್ಕೆ ಸಮುದಾಯ ರಂಗ ಸಂಘಟನೆಯ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.  
samudaya-invite 

‍ಲೇಖಕರು avadhi

3 December, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading