ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ವ್ಯಾಸ ಇನ್ನಿಲ್ಲ.

ಎಂ ವ್ಯಾಸ ಇನ್ನಿಲ್ಲ. ಅರ್ಧ ಗಂಟೆಯ ಹಿಂದೆ ಕಾಸರಗೋಡಿನ ಮಧೂರು ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕನ್ನಡದ ಕಥಾಲೋಕವನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದ್ದ ವ್ಯಾಸ ಕಳೆದ ನಾಲ್ಕು ದಿನಗಳಿಂದ ಅಸ್ವಸ್ಥರಾಗಿದ್ದರು. ಇದರೊಂದಿಗೆ ಸೇರಿದ ಚಿಕೂನ್ ಗುನ್ಯ ಅವರನ್ನು ಹಣ್ಣು ಮಾಡಿತ್ತು. ಕನ್ನಡ ಕಥಾ ಲೋಕ ನಿಜಕ್ಕೂ ಬಡವಾಗಿದೆ.

‍ಲೇಖಕರು avadhi

23 July, 2008

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading