ಖ್ಯಾತ ನಟಿ, ಉಪನ್ಯಾಸಕಿ ಡಾ ಎಂ ಎಸ್ ವಿದ್ಯಾ ಅವರ ಮೊದಲ ಕೃತಿ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು.
ಭಾರ್ಗವಿ ನಾರಾಯಣ್, ಮುಖ್ಯಮಂತ್ರಿ ಚಂದ್ರು, ಬಿ ವಿ ರಾಜಾರಾಮ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.
ಚಾರುಮತಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ
ವಿ ಗೌತಮ್ ಕಂಡಂತೆ ಪುಸ್ತಕ ಬಿಡುಗಡೆಯ ಸಂಭ್ರಮ ಹೀಗಿತ್ತು
0 ಪ್ರತಿಕ್ರಿಯೆಗಳು