ಕಾವ್ಯ ಸಂಜೆ
ಎಂಥಾ ಅಮಿತತ್ಯಾಸೆಯ ಬಯಕೆಯ ಅಪೇಕ್ಷೆಯಲಿದ್ದೆ
ಬಂದು ಭಾಗ ವಹಿಸಲಲ್ಲಿರಲು ಬಹಳ ಬಯಸಿದ್ದೆ!
ಕಾವ್ಯಗೀತೆ ಕವನಜಾತ್ರೆ ಕವಿತೆಗಳ ಮೇಳ
ಅತ್ಯಂತ ಇಷ್ಟವೆನಗೆ ಕಾವ್ಯರಂಗ ಗೋಷ್ಠಿಗಳ
ನನಗತ್ಯಂತವಿಷ್ಟ ಕಾವ್ಯಭಾಷೆಯ ವಿಶ್ವರೂಪ
ತತ್ವಶಾಸ್ತ್ರದರ್ಶನ ಪ್ರದರ್ಶನ ಭಾವಲೋಕದೀಪ
ಕಾವ್ಯವಾಚನೆ ಕವಿತೆಯರಚನೆ ನನ್ನ ಹವ್ಯಾಸ
ಕನ್ನಡ ಕವಿಗಳೆನ್ನ ಪರಮ ಪ್ರತಮಪ್ರೇಮ,
ಪ್ರಕ್ಯಾತ ಕನ್ನಡ ಕವಿವರ್ಯರೆನ್ನಾತ್ಮ!
ಆದರೆ… ಬಲುದೂರವೆನ್ನ ಪರದೇಶವಾಸಸ್ಥಾನ
ಸ್ವೀಕರಿಸಿ ಎನ್ನ ಹೃತ್ಪೂರ್ವಕ ವಿನಯ ನಮನ
ಕ್ಷಮೆಕೋರಿ ಬಯಸುವೆ ಕಾವ್ಯಸಂಜೆಗೆ ಸಂಪೂರ್ಣ
ಯಶಸ್ಸು ಗಳಿಸಿ ಜಯವೇರಲಿ ಪರಿಪೂರ್ಣ!
– ವಿಜಯಶೀಲ, ಬೆರ್ಲಿನ್, ೨೬.೦೩.೨೦೧೪
~~~~~*~~~~~
ಕಾವ್ಯ ಸಂಜೆ
ಎಂಥಾ ಅಮಿತತ್ಯಾಸೆಯ ಬಯಕೆಯ ಅಪೇಕ್ಷೆಯಲಿದ್ದೆ
ಬಂದು ಭಾಗ ವಹಿಸಲಲ್ಲಿರಲು ಬಹಳ ಬಯಸಿದ್ದೆ!
ಕಾವ್ಯಗೀತೆ ಕವನಜಾತ್ರೆ ಕವಿತೆಗಳ ಮೇಳ
ಅತ್ಯಂತ ಇಷ್ಟವೆನಗೆ ಕಾವ್ಯರಂಗ ಗೋಷ್ಠಿಗಳ
ನನಗತ್ಯಂತವಿಷ್ಟ ಕಾವ್ಯಭಾಷೆಯ ವಿಶ್ವರೂಪ
ತತ್ವಶಾಸ್ತ್ರದರ್ಶನ ಪ್ರದರ್ಶನ ಭಾವಲೋಕದೀಪ
ಕಾವ್ಯವಾಚನೆ ಕವಿತೆಯರಚನೆ ನನ್ನ ಹವ್ಯಾಸ
ಕನ್ನಡ ಕವಿಗಳೆನ್ನ ಪರಮ ಪ್ರತಮಪ್ರೇಮ,
ಪ್ರಕ್ಯಾತ ಕನ್ನಡ ಕವಿವರ್ಯರೆನ್ನಾತ್ಮ!
ಆದರೆ… ಬಲುದೂರವೆನ್ನ ಪರದೇಶವಾಸಸ್ಥಾನ
ಸ್ವೀಕರಿಸಿ ಎನ್ನ ಹೃತ್ಪೂರ್ವಕ ವಿನಯ ನಮನ
ಕ್ಷಮೆಕೋರಿ ಬಯಸುವೆ ಕಾವ್ಯಸಂಜೆಗೆ ಸಂಪೂರ್ಣ
ಯಶಸ್ಸು ಗಳಿಸಿ ಜಯವೇರಲಿ ಪರಿಪೂರ್ಣ!
– ವಿಜಯಶೀಲ, ಬೆರ್ಲಿನ್, ೨೬.೦೩.೨೦೧೪
~~~~~*~~~~~