ಈಗ ಆ ಘಟನೆ ನೆನಪಾಗುತ್ತಿದೆ..

ಎಚ್ ವಿ ವೇಣುಗೋಪಾಲ್ 

ವಿಪರ್ಯಾಸ : ಎಸ್.ಎಲ್.ಭೈರಪ್ಪನವರು ‘ಪರ್ವ’ ಕಾದಂಬರಿಯನ್ನು ಬರೆದು ನಲವತ್ತು ವರ್ಷ ಆಯ್ತಂತೆ.

ನಾನು ಗೌರೀಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ ಮಹಾಭಾರತದ ಪ್ರಸಂಗಗಳನ್ನು ಪಾಠಮಾಡುತ್ತಿದ್ದಾಗ ಪ್ರಾಸಂಗಿಕವಾಗಿ ’ಪರ್ವ’ ಕಾದಂಬರಿ ಭಾಗಗಳನ್ನು ವಿವರಿಸುತ್ತಿದ್ದೆ.

ಅಲ್ಲಿನ ಆರ್.ಎಸ್.ಎಸ್. ಗುಂಪಿನ ಕೆಲ ನನ್ನದೇ ವಿದ್ಯಾರ್ಥಿಗಳು ನನ್ನ ತರಗತಿಗೆ ನುಗ್ಗಿ ನನ್ನ ಪಾಠವನ್ನು ಅಡ್ಡಿಪಡಿಸಿದ್ದೇ ಅಲ್ಲದೇ ನನ್ನನ್ನು ಹೊಡೆಯಲು ಮುಂದಾಗಿತ್ತು.

ಆಗ ಬರೇ ತಳ್ಳಾಟದ ಉಪಟಳ ಮಾತ್ರ ಅನುಭವಿಸಿದ್ದೆ.

ಈಗ ಆ ಘಟನೆ ನೆನಪಾಗುತ್ತಿದೆ.

ಅದೇ ವಿದ್ಯಾರ್ಥಿಗಳು ಈಗ ಸಿಕ್ಕರೆಹೇಗೆ ಪ್ರತಿಕ್ರಯಿಸುತ್ತಾರೋ.

ಭೈರಪ್ಪನವರ ‘ಪರ್ವ’ವನ್ನು ಮೆಚ್ಚಿ ಅದನ್ನು ಗದ್ದುಗೆಮೇಲಿಟ್ಟು ಪೂಜೆ ಸಲ್ಲಿಸಿ ಮೆರವಣಿಗೆ ಮಾಡುತ್ತಾರೋ ಏನೋ ?

ವಿಪರ್ಯಾಸ.

‍ಲೇಖಕರು avadhi

January 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: