ಟಿ.ಕೆ.ಗಂಗಾಧರ ಪತ್ತಾರ
on January 26, 2016 at 5:00 PM
ಬಹುಶಃ ಕನ್ನಡ ಲಿಪಿಯ ಬಗ್ಗೆ ಕವನ ಬರೆದವರು ಬೇರೇ ಯಾರೂ ಇಲ್ಲವೇನೋ?
ಆದರೆ ಡಾ.ಡಿ.ಎಸ್.ಕರ್ಕಿಯವರು
“ಎಂಥ ಚಂದದ ಬಳ್ಳಿ ಚಲ್ಲವರಿದಿಹುದಿಲ್ಲಿ/
ಚೆಲುವನರಸುವ ಜಾಣ ಬಂದು ನೋಡು// ….”
ಎಂದು ಅತ್ಯಂತ ಸುಂದರವಾದ ಕವನ ಬರೆದಿದ್ದಾರೆ.
“ಮೊಗ್ಗಿನಂದದಿ ಕೆಲವು ಮಲರಿನಂದದಿ ಹಲವು/
ಕುಡಿ ಹೀಚು ಮಿಡಿ ಕಾಯ್ಗಳಂತೆ ಕೆಲವು//
ಕನ್ನಡಕ್ಕರಗಳಿವು ಬಳ್ಳಿಯನು ಏರಿಹವು/
ಬಗೆಯ ಬಳ್ಳಿಯನೆ ಅಲ್ಲಾಡಿಸುವುವು//….
ಆಹಾಹಾ…ಎಂಥಾ ಚಂದದ ಕವನ.
ಹೂವಿಗಿಂತಲೂ ನಾಜೂಕಾದ ನವಿರಾದ ಭಾವ ನಮ್ಮ ಬಗೆಯ ಬಳ್ಳಿಯನು ಅಲ್ಲಾಡಿಸದಿದ್ದೀತೇ?
ಇಂಥ ಹೂವಿನಂತಹ ಕವಿಯನ್ನು ನೆನಪಿಗೆ ತಂದ “ಗೋವಾ”ರವರಿಗೆ ಕೃತಜ್ಞತೆಗಳು.
DS Karki!
ಬಹುಶಃ ಕನ್ನಡ ಲಿಪಿಯ ಬಗ್ಗೆ ಕವನ ಬರೆದವರು ಬೇರೇ ಯಾರೂ ಇಲ್ಲವೇನೋ?
ಆದರೆ ಡಾ.ಡಿ.ಎಸ್.ಕರ್ಕಿಯವರು
“ಎಂಥ ಚಂದದ ಬಳ್ಳಿ ಚಲ್ಲವರಿದಿಹುದಿಲ್ಲಿ/
ಚೆಲುವನರಸುವ ಜಾಣ ಬಂದು ನೋಡು// ….”
ಎಂದು ಅತ್ಯಂತ ಸುಂದರವಾದ ಕವನ ಬರೆದಿದ್ದಾರೆ.
“ಮೊಗ್ಗಿನಂದದಿ ಕೆಲವು ಮಲರಿನಂದದಿ ಹಲವು/
ಕುಡಿ ಹೀಚು ಮಿಡಿ ಕಾಯ್ಗಳಂತೆ ಕೆಲವು//
ಕನ್ನಡಕ್ಕರಗಳಿವು ಬಳ್ಳಿಯನು ಏರಿಹವು/
ಬಗೆಯ ಬಳ್ಳಿಯನೆ ಅಲ್ಲಾಡಿಸುವುವು//….
ಆಹಾಹಾ…ಎಂಥಾ ಚಂದದ ಕವನ.
ಹೂವಿಗಿಂತಲೂ ನಾಜೂಕಾದ ನವಿರಾದ ಭಾವ ನಮ್ಮ ಬಗೆಯ ಬಳ್ಳಿಯನು ಅಲ್ಲಾಡಿಸದಿದ್ದೀತೇ?
ಇಂಥ ಹೂವಿನಂತಹ ಕವಿಯನ್ನು ನೆನಪಿಗೆ ತಂದ “ಗೋವಾ”ರವರಿಗೆ ಕೃತಜ್ಞತೆಗಳು.