ಇವರ್ಯಾರು ಗೊತ್ತಾ ಅಂತ ಕೇಳಿದ್ರು ಗೋಪಾಲ ವಾಜಪೇಯಿ

‍ಲೇಖಕರು G

November 5, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಟಿ.ಕೆ.ಗಂಗಾಧರ ಪತ್ತಾರ

    ಬಹುಶಃ ಕನ್ನಡ ಲಿಪಿಯ ಬಗ್ಗೆ ಕವನ ಬರೆದವರು ಬೇರೇ ಯಾರೂ ಇಲ್ಲವೇನೋ?
    ಆದರೆ ಡಾ.ಡಿ.ಎಸ್.ಕರ್ಕಿಯವರು
    “ಎಂಥ ಚಂದದ ಬಳ್ಳಿ ಚಲ್ಲವರಿದಿಹುದಿಲ್ಲಿ/
    ಚೆಲುವನರಸುವ ಜಾಣ ಬಂದು ನೋಡು// ….”
    ಎಂದು ಅತ್ಯಂತ ಸುಂದರವಾದ ಕವನ ಬರೆದಿದ್ದಾರೆ.
    “ಮೊಗ್ಗಿನಂದದಿ ಕೆಲವು ಮಲರಿನಂದದಿ ಹಲವು/
    ಕುಡಿ ಹೀಚು ಮಿಡಿ ಕಾಯ್ಗಳಂತೆ ಕೆಲವು//
    ಕನ್ನಡಕ್ಕರಗಳಿವು ಬಳ್ಳಿಯನು ಏರಿಹವು/
    ಬಗೆಯ ಬಳ್ಳಿಯನೆ ಅಲ್ಲಾಡಿಸುವುವು//….
    ಆಹಾಹಾ…ಎಂಥಾ ಚಂದದ ಕವನ.
    ಹೂವಿಗಿಂತಲೂ ನಾಜೂಕಾದ ನವಿರಾದ ಭಾವ ನಮ್ಮ ಬಗೆಯ ಬಳ್ಳಿಯನು ಅಲ್ಲಾಡಿಸದಿದ್ದೀತೇ?
    ಇಂಥ ಹೂವಿನಂತಹ ಕವಿಯನ್ನು ನೆನಪಿಗೆ ತಂದ “ಗೋವಾ”ರವರಿಗೆ ಕೃತಜ್ಞತೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: