ವೀರಣ್ಣ ಮಡಿವಾಳರ ಈಗ ಕವಿತೆಯ ಜೊತೆಗೆ ಕ್ಯಾಮೆರಾದ ಕೈಯನ್ನೂ ಹಿಡಿದಿದ್ದಾರೆ.
ನಿನ್ನೆ ಸುಚಿತ್ರಾದ ಅಂಗಳದಲ್ಲಿ ಸಾಹಿತ್ಯ ಶ್ರಾವಣದಲ್ಲಿ ಅವರು ಕ್ಯಾಮೆರಾ ಕಣ್ಣಿನಿಂದ ಜನರನ್ನು ನೋಡಿದ್ದು ಹೀಗೆ.
ಈಗ ನಿಮಗೊಂದು ಕ್ವಿಜ್. ಇಲ್ಲಿರುವವರನ್ನು ಗುರುತಿಸಿ. ಬಹುಮಾನ ಗೆಲ್ಲಿ
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ
ಎಂ.ಆರ್.ವಿಜಯಾ
Dr. Vijaya.
ಡಾ. ವಿಜಯಾ ಆಲ್ವಾ?
ಡಾ.ವಿಜಯಾ, ಎಚ್.ಎಸ್.ಆರ್, ಕೆ.ವೈ.ನಾರಾಯಣಸ್ವಾಮಿ, ಎಂ.ಎಸ್.ಆಶಾದೇವಿ, ಅಕ್ಷತ, ಜಿ.ಎನ್.ಮೋಹನ್, ಅಗ್ರಹಾರ ಕೃಷ್ಣಮೂರ್ತಿ, ಬಂಜಗೆರೆ ಜಯಪ್ರಕಾಶ್, ವೀರಣ್ಣ ಮಡಿವಾಳ
ಇಲ್ಲಿರುವವರು ಮಾಸ್ತಿ ಪ್ರಶಸ್ತಿ ವಿಜೇತೆ ಡಾ. ವಿಜಯಾ ಮೇಡಂ ಅವರೇ ಅದು ನೂರಕ್ಕೆ ನೂರು
Dr. Vijaya.
dr.vijaya