ಎ೦ ಎಸ್ ಮೂರ್ತಿಯವರ ರೇಖಾ-ಕಾವ್ಯವನ್ನು ಪ್ರಕಟಿಸಿದ್ದೆವು. (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ). ಅದರ ಒ೦ದು ಚಿತ್ರ ರವಿ ಮೂರ್ನಾಡು ಅವರ ಮನದಲ್ಲಿ ಕವಿತೆಯಾಗಿದ್ದು ಹೀಗೆ :
ಎ೦ ಎಸ್ ಮೂರ್ತಿಯವರ ರೇಖಾ-ಕಾವ್ಯವನ್ನು ಪ್ರಕಟಿಸಿದ್ದೆವು. (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ). ಅದರ ಒ೦ದು ಚಿತ್ರ ರವಿ ಮೂರ್ನಾಡು ಅವರ ಮನದಲ್ಲಿ ಕವಿತೆಯಾಗಿದ್ದು ಹೀಗೆ :
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ತೀವ್ರ ಭಾವಗಳ ನೇರ ನುಡಿಗಳಲ್ಲಿ ಬರೆಯುವ ರವಿ ಮೂರ್ನಾಡರು ನನಗೆ ಎಂದೂ ಆದರ್ಶ. ಬೆಂಗಳೂರಿಗರೇ ಕನ್ನಡವನ್ನು ಮರೆತು ಎನ್ನಡ ಎಕ್ಕಡ ಅಂತ ಓಡಾಡುತ್ತಿರುವ ಈ ವಿಷಮ ಕಾಲದಲ್ಲಿ ದೂರದ ಆಫ್ರಿಕಾದಿಂದ ಮೊರೆವ ಅವರ ಕನ್ನಡ ಕಂಠ ನಮಗೆಲ್ಲ ಅನುಕರಣೀಯ.
ಈ ಕವನವು ಯಾಕೋ ನನ್ನ ವೃದ್ಧಾಪ್ಯದ ಘೋರ ಭವಿಷ್ಯವನ್ನು ಬರೆದಿಟ್ಟಿರೇನೋ ಅನಿಸಿತು. ಯಾವ ಗಳಿಗೆಯಲ್ಲಿ ಯಾವುದು ಸತ್ಯವೋ ಅದೇ ಮೂರ್ತ ಅಂತಿಟ್ಟುಕೊಂಡರೆ ಈ ಪರಿಯ ಪ್ರೇಮದ ಅಮೂರ್ತತೆಯೂ ಬಲು ಕಾಡುತ್ತದೆ.
ನನ್ನನ್ನು ತೀವ್ರ ಚಿಂತನೆಗೆ ಹೊತ್ತೊಯ್ಯುವ ನಿಮ್ಮ ಬರಹ ಮತ್ತು ಕವನಗಳಿಗೆ ನನ್ನ ಶರಣು.