ನಂಜನಗೂಡು ತಿರುಮಲಾಂಬ ಅವರ ಕೃತಿಯನ್ನು ಆಧರಿಸಿ ಕವಯತ್ರಿ ಮಮತಾ ಜಿ ಸಾಗರ್ ಹಾಗೂ ಕಲಾವಿದೆ ಪುಷ್ಪಮಾಲ ಎನ್ ಸ್ವಾತಂತ್ರ್ಯ ಹಾಗೂ ದಾಸ್ಯದ ಪರಿಕಲ್ಪನೆಯನ್ನು ಶೋಧಿಸಲಿದ್ದಾರೆ. ಅರ್ಧ ಗಂಟೆಯ ಈ ಕಾರ್ಯಕ್ರಮ ಕನ್ನಡ ಹಾಗೂ ಇಂಗ್ಲಿಶ್ ಎರಡೂ ಭಾಷೆಯಲ್ಲಿರುತ್ತದೆ. ವಾಚನ, ಅಭಿನಯ ಎಲ್ಲವೂ ಇದೆ.

ಇದೊಂದು ಭಿನ್ನ ಪ್ರಯೋಗ
ನಿಮಗೆ ಇವೂ ಇಷ್ಟವಾಗಬಹುದು…





0 Comments