ಇದೂ ಓದ್ಲೇಬೇಕು

ಶ್ರೀಧರ ಹೆಗಡೆ ಭದ್ರನ್

ಇವು ‘ಕತೆ’ ಗಳಾ? ಕತೆ ಎಂದರೆ ಇವೇನಾ? ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟಿಸಬಲ್ಲ, ಸಾಂಪ್ರದಾಯಿಕ ಕತೆಯ ಮಾದರಿಯನ್ನು ಮುರಿಯಬಲ್ಲ ಬರವಣಿಗೆಗಳು ಇವು. ಹೀಗಾಗಿಯೇ ಇವನ್ನು ತಿರುಮಲೇಶರು ‘ಕಥಾನಕ’ ಗಳು ಎಂದು ಕರೆದಿದ್ದಾರೆ. ಕತೆಗಳಲ್ಲಿ ಕಥನವಿದ್ದರೆ ಕಥಾನಕಗಳಲ್ಲಿ ‘ಕಥನ’ದ ಪ್ರಕ್ರಿಯೆಯೇ ಅವತರಿಸಿರುತ್ತದೆ. ಕತೆಯ ಚೌಕಟ್ಟಿಗೆ ಒಳಪಡಿಸಿದರೆ ಒಂದೊಂದು ಕಥಾನಕವೂ ಹಲವಾರು ಕತೆಗಳಾದಾವು.

ಕೆ. ವಿ. ತಿರುಮಲೇಶ್ ತುಂಬಾ ಬರೆದಿದ್ದಾರೆ. ಬರೆದಿದ್ದೆಲ್ಲವೂ ವಿಭಿನ್ನವಾದವು. ಅದು ಕವಿತೆ, ದೀರ್ಘ ಕಾವ್ಯ, ಅಂಕಣ ಬರಹ, ವಿಮಶರ್ೆ, ಅನುವಾದ, ಮಕ್ಕಳ ಕವಿತೆ, ಕತೆ-ಕಾದಂಬರಿ ಅಲ್ಲೆಲ್ಲ ಅವರ ವಿಶಿಷ್ಟತೆಯ ಛಾಪಿದೆ. ಇಲ್ಲಿಯ ಕಥಾನಕಗಳಲ್ಲೂ ವಮಿಂಚುವುದು ಅದೇ ‘ತಿರುಮಲೇಶತನ’.

ಇವು ಕೇವಲ ತಿರುಮಲೇಶ್ ಅವರ ಪ್ರಯೋಗಗಳು ಮಾತ್ರವಲ್ಲ; ಬದಲಿಗೆ ಕನ್ನಡ ಪರಂಪರೆಗೆ ಹೊಸ’ದೊಂದಿ’ಷ್ಟನ್ನು ಸೇರಿಸುವ, ಮುಂದುವರೆಸುವ ಪ್ರಯತ್ನಗಳಾದುದರಿಂದ ವಿಶೇಷವಾಗಿ ಗಮನಿಸಬೇಕಿದೆ.

-ಶ್ರೀಧರ ಹೆಗಡೆ ಭದ್ರನ್

(ಬೆನ್ನುಡಿ)

ಅಭಿನವ

ಬೆಲೆ : ರೂ. 150/-

‍ಲೇಖಕರು admin

December 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: