ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ನೀವೇ ಬರೆಯುವ ‘ಎಡಿಟೋರಿಯಲ್’

‘ಅವಧಿ’ ಸದಾ ಕಾಲಕ್ಕೂ ಸಂವಾದದ ಪರ. ಸಮಾಜದ ಸುಡು ಸುಡು ವಿಷಯಗಳಿಗೆ ಕನ್ನಡಿ.
ಹಾಗಾಗಿಯೇ ‘ಜುಗಾರಿ ಕ್ರಾಸ್’ ‘ನೇರ ನೋಟ’ ‘ಹೇಳತೇವ ಕೇಳ’
ಅಲ್ಲದೆ
‘ನುಣ್ಣನ್ನ ಬೆಟ್ಟ’ದಂತಹ ಅಂಕಣಗಳು ಆ ಕೆಲಸವನ್ನು ಮಾಡುತ್ತಿವೆ.
 
ಈಗ ಸಂಪಾದಕೀಯವನ್ನೂ ನಿಮ್ಮ ಬಾಗಿಲಿಗೆ ತರುತ್ತಿದ್ದೇವೆ.
ಇದು ನೀವೇ ಬರೆಯುವ ‘ಎಡಿಟೋರಿಯಲ್’
ನಾಲ್ಕು ಸಾಲು. ಆದರೆ ನಾಲ್ಕು ವರ್ಷಕ್ಕೂ ಸಲ್ಲುವ ಮಾತು
ಅದರ ಒಂದು ಝಲಕ್ ಇಲ್ಲಿದೆ
ಎಲ್ಲೆಲ್ಲಿಯೋ ಆಡಿದ ಮಾತುಗಳನ್ನು ನಿಮ್ಮ ಮುಂದೆ ಚೊಕ್ಕವಾಗಿ ಮಂಡಿಸುತ್ತಿದ್ದೇವೆ
ಆದರೆ ಅಷ್ಟೇ ಆಗಬೇಕಿಲ್ಲ. ನೀವು ನಿಮ್ಮ ಮಾತನ್ನು ನಿಮ್ಮ ಫೋಟೋ ಹೆಸರು ಸಮೇತ ಕಳಿಸಿ -avadhimag@gmail.com
ನಿಜಕ್ಕೂ ಅದಕ್ಕೆ ಎಡಿಟೋರಿಯಲ್ ಗುಣವಿದ್ದರೆ ‘ಅವಧಿ’ಯಲ್ಲಿ ಅದು ಪ್ರತ್ಯಕ್ಷ

‍ಲೇಖಕರು avadhi

15 December, 2017

2 Comments

  1. ನಾಗರಾಜ್ ಹೆತ್ತೂರು

    ಒಳ್ಳೆಯ ಬೆಳವಣಿಗೆ .ಜನಸಾಮಾನ್ಯರ ಮಾತು ಸಂಪಾದಕಿಯವಾಗುತ್ತಿರುವುದು ಸಂತಸ

  2. ರವಿಚಂದ್ರ ಹರ್ತಿಕೋಟೆ

    ಸ್ನೇಹಿತ ಡಿ ಜಿ ನಾಗರಾಜ್ ರ ಎಡಿಟೋರಿಯಲ್ ತುಂಬಾ ಅರ್ಥಗರ್ಭಿತವಾಗಿದೆ. ಪ್ರೀತಿಯ ಕನ್ನಡದ
    ‘ಅವಧಿ’ ಗೆ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading