ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ‘ಅಂತರ್ಗತ’

‘ತರಂಗ’ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕಿ ಡಾ ಯು ಬಿ ರಾಜಲಕ್ಷ್ಮಿ ಅವರ ತಾಯಿ ವನಜಾಕ್ಷಿ ತಮ್ಮ ಬದುಕಿನ ಯಾತ್ರೆಯನ್ನು ‘ಅಂತರ್ಗತ’ದಲ್ಲಿ ಅವರು ಹಿಡಿದಿಟ್ಟಿದ್ದಾರೆ. ಈ ಕೃತಿ ರಾಜಲಕ್ಷ್ಮಿ ಅವರದ್ದೇ ‘ತುಲಾ ಪ್ರಕಾಶನದಿಂದ ಪ್ರಕಟಿತವಾಗಿದೆ.

ಇತ್ತೀಚಿಗೆ ಬಿಡುಗಡೆಯಾದ ಈ ಕೃತಿ ಕರಾವಳಿಯ ಹೆಣ್ಣು ಮಗಳೊಬ್ಬಳ ಧಿಟ್ಟ ಕಥನವನ್ನು ನಿರೂಪಿಸುತ್ತದೆ

ಪ್ರತಿಗಳಿಗಾಗಿ-

ಸ್ನೇಹ ಬುಕ್ ಹೌಸ್

# 165/A, 10th Main Road, Srinagar, Banashankari 1st Stage

(between PES college & Srinagar Bus stand) Bengaluru – 50.

Mobile: 9845031335

‍ಲೇಖಕರು avadhi

4 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading