ನಿರೂಪಣೆ ಯಾರ ಹೊಣೆ?
-ಬಿ ಕೆ ಸುಮತಿ
ಇತ್ತೀಚೆಗೆ, ರೇಡಿಯೋ ಚಾನೆಲ್ ಒಂದರ ವಿರುದ್ಧ ಚಿತ್ರರಂಗದವರು ಬಂಡೆದ್ದರು. ಕಾರಣ, ಆ ಚಾನೆಲ್ ನಲ್ಲಿ ಪ್ರಸಾರವಾದ ಒಂದು ವಿಷಯ ಅವಹೇಳನಕಾರಿಯಾಗಿತ್ತು ಎಂಬುದು. ಹೀಗೆ ಮಾಧ್ಯಮಗಳ ವಿರುದ್ಧ ಒಂದು ವ್ಯಕ್ತಿ, ಸಮುದಾಯ, ಗುಂಪುಗಳು ಆಗಾಗ ತಿರುಗಿ ಬೀಳುವುದನ್ನು ಮಾನ ನಷ್ಟ ಮೊಕದ್ದಮೆ ಹುದುಗುವುದನ್ನು ನಾವು ನೋಡಿದ್ದೇವೆ.
ಇಲ್ಲಿ ಕ್ಲಿಕ್ಕಿಸಿ
ಗುಲ್ಬರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯ ಒಂದು ನೋಟ
ಇಲ್ಲಿ ಕ್ಲಿಕ್ಕಿಸಿ
]]>
ಇಂದು ಮೀಡಿಯಾ ಮೈಂಡ್ ನಲ್ಲಿ…
ನಿಮಗೆ ಇವೂ ಇಷ್ಟವಾಗಬಹುದು…





0 Comments