‘ಚಿತ್ರವರ್ಷ’ದ ಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನದಲ್ಲಿ ವಾರಾಂತ್ಯದ ಚಿತ್ರ
ಬನದ ನೆರಳು
ನಿರ್ದೇಶಕರು : ಉಮಾಶಂಕರ ಸ್ವಾಮಿ
ನಿರ್ಮಾಪಕರು : ‘ಭಾವಮಾಧ್ಯಮ’
ಕಲಾವಿದರು : ಬಿ.ಜಯಶ್ರೀ, ಹರೀಶ್ರಾಜ್ ಮುಂತಾದವರು…
ದಿನಾಂಕ :Jan 8th and 9th 2011
ಸಮಯ : ಶನಿವಾರ 5:00pm ಹಾಗೂ ಭಾನುವಾರ ಸಂಜೆ 3.30pm
ಸ್ಥಳ : K V Subbanna Aptha Rangamandira
#151, 7th cross, Teachers colony I Stage, Opposite Vasudha Bhavan,
near Dayananda Sagar Engg College (on the way to Kumara Swamy Layout )
Bangalore – 560078
(ಹೆಚ್ಚಿನ ವಿವರಗಳಿಗೆ ಸಂಪರ್ಕ – 9242523523 )
ಪ್ರಶಸ್ತಿ/ಗೌರವ
- ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ – ಕರ್ನಾಟಕ ರಾಜ್ಯ ಪ್ರಶಸ್ತಿ – ೨೦೦೮
- ಭಾರತದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ-ಗೋವಾ-೨೦೦೮
0 ಪ್ರತಿಕ್ರಿಯೆಗಳು