‘ಚಿತ್ರವರ್ಷ’ದ ಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನದಲ್ಲಿ ವಾರಾಂತ್ಯದ ಚಿತ್ರ ಬನದ ನೆರಳು ನಿರ್ದೇಶಕರು : ಉಮಾಶಂಕರ ಸ್ವಾಮಿ ನಿರ್ಮಾಪಕರು : ‘ಭಾವಮಾಧ್ಯಮ’ ಕಲಾವಿದರು : ಬಿ.ಜಯಶ್ರೀ, ಹರೀಶ್ರಾಜ್ ಮುಂತಾದವರು… ದಿನಾಂಕ :Jan 8th and 9th 2011 ಸಮಯ : ಶನಿವಾರ 5:00pm ಹಾಗೂ ಭಾನುವಾರ ಸಂಜೆ 3.30pm ಸ್ಥಳ : K V Subbanna Aptha Rangamandira #151, 7th cross, Teachers colony I Stage, Opposite Vasudha Bhavan, near Dayananda Sagar Engg College (on the way to Kumara Swamy Layout ) Bangalore – 560078 (ಹೆಚ್ಚಿನ ವಿವರಗಳಿಗೆ ಸಂಪರ್ಕ – 9242523523 ) ಪ್ರಶಸ್ತಿ/ಗೌರವ
- ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ – ಕರ್ನಾಟಕ ರಾಜ್ಯ ಪ್ರಶಸ್ತಿ – ೨೦೦೮
- ಭಾರತದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ-ಗೋವಾ-೨೦೦೮
0 ಪ್ರತಿಕ್ರಿಯೆಗಳು