ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಕಾರಂತ ದಿನ

ಇಂದು ‘ಬೆಟ್ಟದ ಜೀವ’ ಶಿವರಾಮ ಕಾರಂತರ ಹುಟ್ಟುಹಬ್ಬ. ಆ ನಿಟ್ಟಿನಲ್ಲಿ ಮಾಲಿನಿ ಮಲ್ಯ ಅವರ ನೇತೃತ್ವದಲ್ಲಿ ವೆಬ್ ಸೈಟ್ ಅಸ್ತಿತ್ವಕ್ಕೆ ಬಂದಿದೆ. ನೀವು ಭೇಟಿ ಕೊಡಲೇಬೇಕಾದ ಸ್ಥಳ ಇದು. ಇದರೊಂದಿಗೆ ದಿನಕರ ದೇಸಾಯಿ ಅವರ ಚುಟುಕೂ ಇದೆ.. ಇವರು ನಮ್ಮ ಕಾರಂತರು :- ಕಾದಂಬರಿಯ ಕುಡಿದು ಕಟ್ಟಿದೆನು ಗೆಜ್ಜೆ, ಕೋತಂಬರಿಯ ಹಿಡಿದು ಹಾಕಿದೆನು ಹೆಜ್ಜೆ, ಈ ರೀತಿ ಕುಣಿದರೂ ಕಾಲು ಶತಮಾನ, ನಮ್ಮೊಳಗೆ ಮೂಡಿಲ್ಲ ಧಮಡಿ ಅಭಿಮಾನ. – ದಿನಕರ ದೇಸಾಯಿ]]>

‍ಲೇಖಕರು avadhi

10 October, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading