ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಿನ ಚಹಾ ಕೆಟ್ಟು ಹೋಗಿದೆ


ಇವತ್ತು ಕಳೆದೆರಡು ತಾಸುಗಳಿಂದ ಅವಧಿಯಲ್ಲಿರುವ ಭಾಮಿನೀ ಷಟ್ಪದಿ ಮತ್ತು ಲೀಲಾ ಸಂಪಿಗೆಯವರ ಎಲ್ಲಾ ಬರಹಗಳನ್ನು ಓದುತ್ತಿದ್ದೆ. ಜೊತೆಗೆ ಮೊನ್ನೆ ಓದಿದ ಹಕೂನ ಮಟಾಟ ಬೇರೆ ನೆನಪಾಗಿ ಬಿಡ್ತು.
ದಿನವೂ ಕೆಟಕಿಯ ಬಳಿ ಕೂತು ನಾನಿಟ್ಟ ಅಕ್ಕಿ ತಿನ್ನುವ ಗುಬ್ಬಚ್ಚಿಗಳು ಮತ್ತು ಕೆಳಗಡೆ ಆಡುತ್ತಿರುವ ಎಳಸುಗಳನ್ನು ಕಣ್ಣಲ್ಲೇ ತುಂಬಿಕೊಳ್ಳುತ್ತಾ ಚಹಾ ಹೀರುತ್ತಿದ್ದೆ.
ಇಂದಿನ ಚಹಾ ಕೆಟ್ಟು ಹೋಗಿದೆ.
[” Spirit of the heart, quietness and tranquility — this is what links together the concepts of Zen and Tea” ]

+++

ಇದನ್ನು ಬರೆದವರು

ನಾನು…

ಮೂಲತಃ ಶಿರಸಿಯವಳು, ಹಾಗೆಂದು ಒಪ್ಪಿಕೊಂಡಿದ್ದೇನೆ (ತಂದೆಯವರು ಸಾಗರದವರಾಗಿದ್ದರು ಸಹಿತ).
ಕೊಟ್ಟಿದ್ದು ಅಲ್ಲ ಕೊಡಿಸಿ ಕೊಂಡಿದ್ದು ಮಂಗಳುರು(ಈ ಜಿಲ್ಲೆ ಕಂಡರೆ ಮೊದಲಿನಿಂದಲು ಅಸ್ಟಕಷ್ಟೆ. N Kಯನ್ನು D K ನುಂಗಿ ಹಾಕಿದೆ ಅಂತ. ಎಲ್ಲರಿಗೂ South Canara ಗೊತ್ತು, North Canara ಗೊತ್ತಿಲ್ಲ. ಬೇಕಾದ್ರೆ ಕೇಳಿ ನೋಡಿ. NK ಅಂದರೆ North Karnataka ಇಲ್ಲ UK ಅಂದರೆ United Kingdom ಮಾಡಿಯಾರು).
ಓದಿದ್ದು ಪತ್ರಿಕೋದ್ಯಮ ಮತ್ತು ಅನಿಮೆಶನ್.
ಸದ್ಯ ಇರೊ ಕೆಲಸ ಬಿಟ್ಟು blog ಸೋ ಗೀಳು ಅಂಟಿಸಿಕೊಂಡಿದ್ದೇನೆ )
-ಸೌಪರ್ಣಿಕಾ, ಮುಂಬಯಿ

‍ಲೇಖಕರು avadhi

23 August, 2008

5 Comments

  1. Tina

    ಸೌಪರ್ಣಿಕಾ ಉರ್ಫ್ ನೀಲಾಂಜಲ,
    ನನ್ನ ಪ್ರೀತಿಯ ನದಿಯ ಹೆಸರು. ಬೆಂಗಳೂರಿಗೆ ಬನ್ನಿ. ಬಂದಾಗ ಭೇಟಿಯಾಗುವಾ.
    ನಿಮ್ಮ ಕಮೆಂತುಗಳನ್ನ ಓದುತ್ತಿರುತ್ತೇನೆ ಆಗಾಗ.
    ’ನೀಲಾಂಜನ’ರ ಜತೆ ನಿಮ್ಮ ಹೆಸರಿನ ಹೊಸ ಕನ್ಫ್ಯೂಶನ್ನು ಶುರುವಾಗಿರುವುದು ತಮಾಶಿಯಾಗಿದೆ!!

  2. ದಿಗಂತ

    ಶಿರಸಿ ಕಾಲೇಜ್ ನಲ್ಲಿ ಪತ್ರಿಕೋಧ್ಯಮ ಓದುತ್ತಿದ್ದ ‘ಸೌಪಿ’ನೇ ನೀವು ಅಂದುಕೊಂಡಿದ್ದೇ
    ನೆ.ಕಾಫಿ ಕುಡಿಯುತ್ತಾ ‘ಅವಧಿ’ ಓದುವ ಅವಧಿಯಲ್ಲಿ ನಿಮ್ಮ ಬರಹ ಕಣ್ಣಿಗೆ ಬಿತ್ತು.
    ನೀವು ಅವರೇನಾ ?

  3. neelihoovu

    painting thumba chennagide..:)

  4. ಸಂದೀಪ್ ಕಾಮತ್

    ಯಾಕ್ರೀ ನಮ್ಮೂರ್ ಕಂಡ್ರೆ ಹೊಟ್ಟೆ ಕಿಚ್ಚು ???:(

  5. neelanjala

    ಅವಧಿಗೆ,
    http://neelanjala.wordpress.com/2008/08/
    26/%e0%b2%aa%e0%b3%8d%e0%b2%b0%e0%b2%bf%e0%b2
    %af-%e0%b2%85%e0%b2%b5%e0%b2%a7%e0%b2%bf/
    ಟೀನಾ,
    ನನ್ನವುಗಳನ್ನು ನೀವು ಓದುತ್ತಿರುವುದು ತಿಳಿದು ಖುಷಿಯಾಯಿತು.
    ಬೆಂಗಳೂರಿಗೆ ಬಂದರೆ(?) ಅವಶ್ಯ ಸಿಗೋಣ.
    ‘..ಹೆಸರಿನ ಹೊಸ ಕನ್ಫ್ಯೂಶನ್ನು…’
    ನನಗೊಬ್ಬಳಿಗೆ ಕನ್ನಡಕ ಇರೋದು ಅಂತ ಅಂದುಕೊಂಡಿದ್ದು ಸುಳ್ಳಾಗಿದೆ 😀
    ದಿಗಂತ/ದಿನೇಶ,
    ‘ಸೌಪಿ’ನೇ ನೀವು n ನೀವು ಅವರೇನಾ ?
    ಚೆನ್ನಾಗಿದೆ 😀
    ನಿಮ್ಮ ಮಾತು ಕೇಳಿ ಹಳೆಯ ನೆನಪು ಉಕ್ಕಿ ಬಂತು.
    ಕಾಲೇಜಿನ pcಯಲ್ಲಿನ ನಮ್ಮ ಪೇಪರ್ರು, ಕೆ.ಪೆ. ರಾವ್ವು, ಕಂಪಲ್ ಸರಿ ಬ್ಯಾಚು, ಮೀಟಿನ್ಗು, inspirational(!) speeches….
    ಪಾಪದ ಸೌಪಿ, ಅವಳೀಗ ಇಲ್ಲ. ಸತ್ತು (?) ಹೋಗಿದ್ದಾಳೆ.
    ಬೇಜಾರಿಲ್ಲ.
    ನೀಲಾಂಜಲ ಬಂದಿದ್ದಾಳೆ.

Trackbacks/Pingbacks

  1. ಪ್ರಿಯ ಅವಧಿ, « neelanjala - [...] ಒಂದು ಸಣ್ಣ ಕಿರಿಕ್ ಇದೆ. ನನ್ನ ಹೆಡ್ಡಿಂಗ್ ಬದಲಾಯಿಸಿ ಬಿಟ್ರಿ : ) ನಂದಕ್ಕೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading