ಶಿವಮೊಗ್ಗದ ಹಿರಿಯ ಸಮಾಜವಾದಿ ಪತ್ರಕರ್ತರಾಗಿದ್ದ ಮಿಂಚು ಶ್ರೀನಿವಾಸ ಅವರ ಸ್ಮರಣೆಯ ಪತ್ರಿಕಾ ಪ್ರಶಸ್ತಿಗೆ ಪತ್ರಕರ್ತೆ
ಆರ್. ಪೂರ್ಣಿಮಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಈ ಬಾರಿ ಧಾರವಾಡದಲ್ಲಿ ಏ. 16 ಶನಿವಾರ ಸಂಜೆ 5.30 ಕ್ಕೆ ನಡೆಯಲಿದೆ.

ಶಿವಮೊಗ್ಗದ ಹಿರಿಯ ಸಮಾಜವಾದಿ ಪತ್ರಕರ್ತರಾಗಿದ್ದ ಮಿಂಚು ಶ್ರೀನಿವಾಸ ಅವರ ಸ್ಮರಣೆಯ ಪತ್ರಿಕಾ ಪ್ರಶಸ್ತಿಗೆ ಪತ್ರಕರ್ತೆ
ಆರ್. ಪೂರ್ಣಿಮಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಈ ಬಾರಿ ಧಾರವಾಡದಲ್ಲಿ ಏ. 16 ಶನಿವಾರ ಸಂಜೆ 5.30 ಕ್ಕೆ ನಡೆಯಲಿದೆ.

0 Comments