ತೀವ್ರ ವಿವಾದ ಉಂಟುಮಾಡಿದ್ದ ಬಂಜಗೆರೆ ಜಯಪ್ರಕಾಶ್ ಅವರ “ಆನುದೇವಾ ಹೊರಗಣವನು” ಕೃತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಇಂದಿನ ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ. ಸಮಾಜ ಸಂಘರ್ಷಕ್ಕೆ ಅವಕಾಶ ಮಾಡಿತೆಂಬ ಕಾರಣಕ್ಕಾಗಿ ಮುಟ್ಟುಗೋಲು ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ.
ಕೃತಿಯಲ್ಲಿ ಬಸವಣ್ಣನ ಜಾತಿ ವಿಚಾರವಾಗಿ ಬರೆದಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.





0 Comments