ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆದಿಮ ಲಿವಿಂಗ್ ಟೈಮ್ಸ್' ಮಾರುಕಟ್ಟೆಯಲ್ಲಿ

ಕೋಟಿಗಾನಹಳ್ಳಿ ರಾಮಯ್ಯನವರ ಪ್ರಧಾನ ಸಂಪಾದಕತ್ವದ ‘ಆದಿಮ ಲಿವಿಂಗ್ ಟೈಮ್ಸ್’ ಮಾಸ ಪತ್ರಿಕೆ ಈಗ ಮಾರುಕಟ್ಟೆಯಲ್ಲಿ ಲಭ್ಯ. ಪತ್ರಿಕೆಯ ಮೊದಲ ಪುಟವನ್ನು ತಿರುಗಿಸಿದರೆ ಸಾಕು ಉದಯೋನ್ಮುಖ ಬರಹಗಾರರಿಗೆ, ಚಿಂತಕರಿಗೆ ಈ ಪತ್ರಿಕೆ ಈ ಹೊತ್ತಿನ ಅಗತ್ಯ. ಅಂಥಹವರಿಗಾಗಿಯೇ ಕೊನೇ ಪ್ರಯತ್ನ, ಕಡೇ ಆಟ.

ಪತ್ರಿಕೆಯಲ್ಲಿ ‘ನೆಟ್ಟ ಹೊಂಗೆ ಸಸಿಗಳು ನೆರಳಾಗುವಷ್ಟು ಬೆಳೆಯಲಿಲ್ಲವೇಕೆ?’ ಕೋಟಿಗಾನಹಳ್ಳಿ ರಾಮಯ್ಯನವರ ಸಂಪಾದಕೀಯ, ಡಾ.ಡೊಮಿನಿಕ್ .ಡಿ ರವರ ‘ಸಂಸ್ಕೃತಿ ಅಧ್ಯಯನದ ಕಣ್ಕಟ್ಟು’, ಆದೆಪ್ಪ. ಕೆ.ಕರಿಬಸಪ್ಪ,ಹಂದಿಹಾಳ್ ರ ‘ಬುದ್ಧ ನಾಟಕದಲ್ಲಿ ದಲಿತ ಲೋಕ’, ಮಹದೇವಸ್ವಾಮಿ ಎಂ.ಅಂಬಳೆಯವರ ‘ತತ್ವಪದಕಾರರಲ್ಲಿ ದಲಿತ ಸಂವೇದನೆ’ ಈ ಸಂಚಿಕೆಯಲ್ಲಿ ತಪ್ಪದೇ ಓದಬೇಕಾದ ಲೇಖನಗಳು.

‍ಲೇಖಕರು avadhi

16 March, 2013

3 Comments

  1. balu

    how to subscribe please , help my phone no. 98455 19387

  2. kumararaitha

    ‘ಆದಿಮ ಲಿವಿಂಗ್ ಟೈಮ್ಸ್’ ಮುಖಪುಟವೇ ವಿಭಿನ್ನವಾಗಿದೆ. ಕೋಟಿಗಾನಹಳ್ಳಿ ರಾಮಯ್ಯ ಮತ್ತು ತಂಡಕ್ಕೆ ಅಭಿನಂದನೆ…

  3. Ramesh Gururajarao

    ಇದರ ವಿವರಗಳು ಇನ್ನಷ್ಟು ಪ್ಲೀಸ್……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading