'ಆದಿಮ ಬಳಗ'ಕ್ಕೆ ಬನ್ನಿ..

‘ಆದಿಮ ಬಳಗ’ ದಲಿತ-ದಮನಿತರ ಹಾಡು-ಪಾಡು (adimabalaga.wordpress.com) ಸಮಾನಮನಸ್ಕ ಸ್ನೇಹಿತರು ಒಟ್ಟಾಗಿ ರೂಪಿಸಿರುವ ಹೊಸ weblog ಇದು.
ದಲಿತ – ದಮನಿತರ ಬದುಕು ಬವಣೆ, ಸಾಹಿತ್ಯ ಸಂಸ್ಕೃತಿಯನ್ನು ಪರಿಚಯಿಸುವ ಬರಹ, ಪದ್ಯ, ಗದ್ಯ, ಹಾಡು-ಹಸೆ, ಚಿತ್ರ, ಸಂವಾದಗಳನ್ನು ಈ ಮೂಲಕ ಪ್ರಕಟಿಸುವ ಮತ್ತು ಚರ್ಚೆಗಳನ್ನು ಆಹ್ವಾನಿಸುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ.
ಆಸಕ್ತರು ಮೇಲಿನ ಲಿಂಕ್ ಮೂಲಕ ಇದನ್ನು ವೀಕ್ಷಿಸಬಹುದು.
ವೆಬ್ಲಾಗ್ನಲ್ಲಿರುವ ಪೋಸ್ಟ್ ಗಳಿಗೆ ಅಲ್ಲಿಯೇ ಕಮೆಂಟ್ ಮಾಡಿ. ಈ ಕುರಿತಂತೆ ನಿಮ್ಮ ಬರಹಗಳಿಗೂ ಆಹ್ವಾನವಿದೆ.

ದಲಿತ ದಮನಿತರ ಬದುಕು, ಸಾಹಿತ್ಯ, ಸಂಸ್ಕೃತಿ, ಸಮಸ್ಯೆಗಳನ್ನು ಕುರಿತ ನಿಮ್ಮ ಪದ್ಯ, ಗದ್ಯ, ಹಾಡು, ಚಿತ್ರಗಳನ್ನು ಈ ವಿಳಾಸಕ್ಕೆ ಕಳುಹಿಸಿ : [email protected]

ನಿಮ್ಮೆಲ್ಲರ ಸಹಭಾಗಿತ್ವ ‘ಆದಿಮ ಬಳಗ’ದೊಂದಿಗಿರಲಿ. ಶಶಿಕಲಾ ರವಿಚಂದ್ರ ಗುರುಪ್ರಸಾದ್ ಕಂಟಲಗೆರೆ ವಡ್ಡಗೆರೆ ನಾಗರಾಜಯ್ಯ ಹುಚ್ಚಂಗಿ ಪ್ರಸಾದ್ ಅವರ ಪದ್ಯ/ಬರಹಗಳು ಈ ಬ್ಲಾಗ್ನಲ್ಲಿ ಪ್ರಕಟಗೊಂಡಿವೆ. ಗಮನಿಸಿ

 

‍ಲೇಖಕರು avadhi

July 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: