ಕಾಸರಗೋಡಿನ ಮಂಜೇಶ್ವರದಲ್ಲಿ ಗೋವಿಂದ ಪೈ ಅವರ ನಿವಾಸದ ಚಿತ್ರ ಇದು. ಆ ರಾಷ್ಟ್ರ ಕವಿಯ ಹಿರಿಮೆ ಹೀಗಿತ್ತು.
ಹಿಂದೆ ಅಮೃತ ಸೋಮೇಶ್ವರ ಅವರು ಗೊಮ್ಮಟನ ಬಗ್ಗೆ ಬರೆದ ತುಳು ಕವಿತೆಯಲ್ಲಿ ಎತೆತ್ತರ ತೂಯಿರಾ..( ಎಷ್ಟು ಎತ್ತರ ನೀನು) ಎಂದು ಉದ್ಘರಿಸಿದ್ದರು.
ಹಾಗೆಯೇ ಗೋವಿಂದ ಪೈ ಅವರೂ ಅಷ್ಟೇ ಎಲ್ಲರಿಗಿಂತ ಎತ್ತರ..







ನಾವು ಭಾರತಿಯರು ಸಾಹಿತಿಗಳ ಮನೆಗಳನ್ನು ಪ್ರೇಕ್ಷಣೀಯ ಸ್ಥಳಗಳಾಗಿ, ಚಿಂತಕರ ಛಾವಡಿಗಳಾಗಿ ರೂಪಿಸಬೇಕಿತ್ತು.
ಕಾಂಕ್ರಿಟ್ ಕಾಡಿನಲ್ಲಿ ಮಾಸ್ತಿ, ಕೈಲಾಸಂ, ಕೆ.ಎಸ್.ನ ಮನೆಗಳು ಕಳೆದೇ ಹೋಗಿವೆ.
ಎಲ್ಲಕ್ಕಿಂತ ಮುಂಚೆ ಈ ಮರಣೋತ್ತರ ಪ್ರಶಸ್ತಿಗಳನ್ನೂ, ಸ್ಮಾರಕ ಸಮಿತಿಗಳನ್ನೂ ಬಿಟ್ಟೇಬಿಡಬೇಕು.
ಬಹಳಷ್ಟು ಖ್ಯಾತ ಸಾಹಿತಿಗಳು ಬದುಕಿದ್ದಾಗ ಬಡತನದ ಬೇಗೆಯಲಿ ಬೆಂದವರೇ. ಬದುಕಿದ್ದಾಗ, ಖಾಯಿಲೆಗೆ ಬಿದ್ದಾಗಲೂ ಮೂಸಿಯೂ ನೋಡದ ನಮ್ಮಂತವರೂ ಸರ್ಕಾರಗಳೂ ಸಹೃದಯರಾಗಬೇಕು.