ಮೊನ್ನೆ ದಿನಾಂಕ 14ರಂದು ಗೋಪಾಲ ವಾಜಪೇಯಿ ಅವರು ಒಂದು ಫೋಟೋ ಕಳಿಸಿ,
ಚಿತ್ರದಲ್ಲಿರುವವರನ್ನು ಗುರುತಿಸಿ ಎಂದು ಕೇಳಿದ್ದರು. ಉತ್ತರ ಇಲ್ಲಿದೆ :
1991ರಲ್ಲಿ ಹೆಗ್ಗೋಡಿನ ನೀನಾಸಂ ಮತ್ತು ರಾಷ್ಟ್ರೀಯ ನಾಟಕ ಶಾಲೆ (NSD) ಜಂಟಿಯಾಗಿ ನೇಪಥ್ಯ ರಂಗ ಶಿಬಿರದ ಸಂದರ್ಭದಲ್ಲಿ ತೆಗೆದ ಈ ಚಿತ್ರದಲ್ಲಿ ಇರುವವರು ನಟರಾಜ ಹೊನ್ನವಳ್ಳಿ, ಧರ್ಮೇಂದ್ರ ಅರಸ್, ಅಚ್ಯುತ ಕುಮಾರ್, ಪ್ರಕಾಶ್ ಬಾಬು, ಪ್ರಕಾಶ್ ಗರುಡ, ಸಿದ್ಧರಾಜ ಕಲ್ಯಾಣಕರ್, ವೈ. ಡಿ. ಬದಾಮಿ, ಕೃಷ್ಣ ಭಟ್, ಮತ್ತು ಲಕ್ಷ್ಮಿ ನಾಡಗೌಡ (ಕಬ್ಬೇರಳ್ಳಿ).
0 ಪ್ರತಿಕ್ರಿಯೆಗಳು