ಹರೀಶ್ ಆರ್ ಕಂಡಂತೆ ರಾಜ್ ರಾಗ ಇಲ್ಲಿದೆ
‘ಅವಿರತ’ ಎನ್ನುವುದು ಹುಮ್ಮಸ್ಸಿನ ಅಲೆ. ಸದಾ ಹೊಸದನ್ನು ಯೋಚಿಸುವುದು, ಅದನ್ನು ತಂಡವಾಗಿ ನಿಂತು ಆಗು ಮಾಡುವುದು ‘ಅವಿರತ’ದ ಹೆಮ್ಮೆಯ ಸಂಗತಿ. ಇತ್ತೀಚೆಗೆ ತಾನೇ ರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಒಂದು ಉತ್ಸವದಂತೆ ಅವಿರತ ಆಚರಿಸಿಬಿಟ್ಟಿತು. ಅಂದು ಸಭಾಂಗಣಕ್ಕೆ ಕಾಲಿಟ್ಟವರಿಗೆ ಕಂಡದ್ದು ಎಲ್ಲೆಲ್ಲೂ ರಾಜ್ ಕುಮಾರ್ ಗಳೇ..
ಒಂದಷ್ಟು ನಿಷ್ಕಲ್ಮಶ ಮನಸ್ಸುಗಳು ಕೂಡಿದರೆ ಏನಾಗಬಹುದು ಎನ್ನುವುದಕ್ಕೆ ಅಂದು ಇಡೀ ಸಭಾಂಗಣವೇ ಸಾಕ್ಷಿಯಾಗಿತ್ತು. ಒಂದು ‘ದೊಡ್ಡ ಮನೆ’ಯ ಒಳಗೆ ಕುಳಿತ ಅನುಭವ.
ರಾಜನ್- ನಾಗೇಂದ್ರ ಜೋಡಿಯ ರಾಜನ್ ಅವರಿಗೆ ಇಡೀ ಸಭಾಂಗಣ ಚಪ್ಪಾಳೆಯ ಸುರಿಮಳೆ ಸುರಿಸಿದಾಗ ‘ರಾಜ್ ಕಣ್ಣಲ್ಲೂ ನೀರು’.
‘ಅವಿರತ’ದ ಹುಮ್ಮಸ್ಸು
ಅವಿರತವಾಗಲಿ
harisha.. super…