ಗಿರಿಧರ ಕಾರ್ಕಳ
25.11.17 ಮಧ್ಯಾಹ್ನ 1 ಗಂಟೆ…
ಸಾಹಿತ್ಯ ಸಮ್ಮೇಳನದಲ್ಲಿ ಕಲಾಮಂದಿರದ ಪರ್ಯಾಯ ವೇದಿಕೆಯಲ್ಲಿ 48 ಕವಿಗಳ ಕವಿಗೋಷ್ಠಿ ನಡೀತಿದೆ.
ಕವಿಗಳ ಸಂಖ್ಯೆ ದೊಡ್ಡದಿದ್ದು ಸ್ಥಳಾಭಾವದಿಂದಾಗಿ ” ಅರ್ಧ ಕವಿಗಳು ಈಗ ಕವಿತೆ ಓದುತ್ತಾರೆ.ಉಳಿದರ್ಧ ಕವಿಗಳು ನಂತರ” ಎಂದು ಸಂಯೋಜಕರು ಘೋಷಿಸಿದ್ದಾರೆ…!!
ಹೀಗೇ….ಸಂಯೋಜಕರ ಆಶಯದಂತೇ “ಅರ್ಧ ಕವಿಗಳ” ಗೋಷ್ಠಿ ಭರದಿಂದ ಸಾಗುತ್ತಿದೆ…!!!






ಸಾಹಿತ್ಯ ಸಮ್ಮೇಳನದ ಪರ್ಯಾಯ ವೇದಿಕೆಯ ಎದುರು ಕುಳಿತ ಪ್ರೇಕ್ಷಕರಲ್ಲಿ ಅಷ್ಟೂ ಅರ್ಥವಾಗದ ವರಿದ್ದಾರಾ?