ರಾಜಾರಾಂ ತಲ್ಲೂರ
ಎಂತೆಂತಹ ಹುಲಿಗಳು…
ನೋಡಿ. ಇದು ಜವಾರಿ ಹುಲಿ ಟೀಮ್.
ತಮಾಷೆ ಎಂದರೆ, ಎದುರು ಮನೆ ಹಣ್ಣಿನ ಮರಗಳಿಗೆ ಕಲ್ಲು ಹೊಡೆಯಲು ಬಂದು ಯಾವತ್ತೂ ನನ್ನ ಕೈಗೆ ಸಿಕ್ಕಿಹಾಕಿಕೊಳ್ಳುವ ಈ ಮಕ್ಕಳ ದಂಡು, ಚೌತಿ ನೆಪದಲ್ಲಿ ನನ್ನೊಟ್ಟಿಗೆ ರಾಜಿ ಪಂಚಾತಿಕೆಗೆ ಬಂದಿತ್ತು.
ಬಿಜಾಪುರ, ಧಾರವಾಡ ಕಡೆಯ ಕಾರ್ಮಿಕರ ಕಾಲನಿಯ ಮಕ್ಕಳಿವರು. 3-8 ನೇ ತರಗತಿಗಳಲ್ಲಿ ಕಲಿಯುತ್ತಿರುವವರು. ಚೌತಿ ಖರ್ಚಿನ ದುಡ್ಡು ಸಂಗ್ರಹಕ್ಕೆ ಹೊರಟಿದ್ದಾರೆ. ಬೆಳಗ್ಗಿನಿಂದ ಎಷ್ಟು ಸಂಗ್ರಹ ಆಯ್ತೆಂದು ಇನ್ನೂ ಲೆಕ್ಕ ಆಗಿಲ್ಲವಂತೆ!







0 Comments