ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನು ಪಾವಂಜೆ ಕವಿತೆ: ಎತ್ತೆತ್ತಲೂ….

ಅನು ಪಾವಂಜೆ

ಇದುವರೆಗೆ

ಸ್ತಭ್ಧವಾಗಿತ್ತು ಸುತ್ತಲು….

ಮತ್ತೆ ಸ್ವಲ್ಪ ಗಾಳಿ

ಬೀಸೋ ಸೂಚನೆ..

ಎಲೆಗಳ ತೊನೆದಾಟ …

ನರ್ತನ…

ಅರಳಿದ ಹೂವಿನ ಕ೦ಪು …

ಇಗಲೂ

ಮೋಡ ಮುಸುಕಿದ

ಕತ್ತಲು….

ಆದರೆ ಚ೦ದದ

ಕತ್ತಲು…

ಕೃಷ್ಣನ ಮೈಬಣ್ಣದ

ಕತ್ತಲು..

ತು೦ತುರು ಹನಿವ

ಕತ್ತಲು…

ಮತ್ತೆ ಹಸಿ ಮಣ್ಣಿನ

ಮೈಯರಳಿಸೋ

ಪರಿಮಳ

ಎತ್ತೆತ್ತಲೂ…

 

‍ಲೇಖಕರು avadhi

8 August, 2011

4 Comments

  1. D.RAVIVARMA

    kavana hagu chayagrahana tumba chennagide shravanada shubhasayagalu

  2. savitri

    ಓಹ್! ಎಷ್ಟು ಚೆಂದದ ಕವನ, ಜೊತೆಗೆ ಚಿತ್ರವೂ! ನಿಜವಾಗಲೂ ಕೃಷ್ಣಾನಂದದ ಕಡೆಗೆ ಕರೆದೊಯ್ಯುವ ಕವನ ಹಾಗೂ ಚಿತ್ರ…

  3. bharathi

    kavana chenda ide anoo ..

  4. Sukhesh M.G.

    ಕವನ ಚೆನ್ನಾಗಿದೆ. ಹೊಂದಿಕೊಳ್ಳುವ ಚಿತ್ರ ಕೊತ್ತಿರೋದರಿಂದ ಅಂದ ಇನ್ನೂ ಹೆಚ್ಚಾಗಿದೆ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading