ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅನುವಾದದಲ್ಲಿ ಆಸಕ್ತಿಯುಳ್ಳವರಿಗಾಗಿ
ಒಂದು ದಿವಸದ ಕಮ್ಮಟವನ್ನು ಬರುವ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಿದೆ
ಈ ಕಮ್ಮಟದಲ್ಲಿ ಕಂಪ್ಯೂಟರ್ ಬಳಸಿ ನೇರ ಅನುವಾದ ಮಾಡಲು ನೆರವಾಗುವ ಹೆಚ್ಚಿನ ತಾಂತ್ರಿಕತೆಯ ಪರಿಚಯ ಮಾಡಿಕೊಡಲಾಗುವುದು.
ಆಸಕ್ತರು ದಿನಾಂಕ:25.04.2014ರ ಒಳಗಾಗಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿಸಂಖ್ಯೆ : 080-23183311/23183312 ಅಥವಾ
[email protected] ಮೂಲಕ ಸಂಪರ್ಕಿಸಬಹುದು
ಎಂದು ಕುವೆಂಪು ಭಾಷಾಭಾರತಿ ಅಧ್ಯಕ್ಷರಾದ ಕೆ ವಿ ನಾರಾಯಣ್ ರವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
0 ಪ್ರತಿಕ್ರಿಯೆಗಳು