ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಂತ ಚಿನಿವಾರ್ ಅವರ 'ಹೇ ರಾಮ್'

ಅನಂತ ಚಿನಿವಾರ್ ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಅಲೆಗಳನ್ನು ಕಂಡವರು. ಓದಿದ್ದನ್ನು ಸಮರ್ಪಕವಾಗಿ ಅರಗಿಸಿಕೊಳ್ಳುವ, ಗ್ರಹಿಸುವ ಶಕ್ತಿ ಚಿನಿವಾರ್ ಅವರಿಗಿದೆ. ಉದಯ ಚಾನಲ್, ಸುವರ್ಣ ನಂತರ ಈಗ ರಾಜ್ ಚಾನಲ್ ನ ಮುಖ್ಯಸ್ಥರಾಗಿದ್ದಾರೆ. ‘ಅತ್ತ ಇತ್ತಗಳ ಸುತ್ತ ಮುತ್ತ’ ಹಾಗೂ ‘ಗೇಮ್’ ಇವರ ಜನಪ್ರಿಯ ಅಂಕಣಗಳು. ಅಭಿವ್ಯಕ್ತಿಗೆ ಎಲ್ಲಾ ಮಾಧ್ಯಮಗಳನ್ನೂ ಹುಡುಕುವ ಅವರು ರಂಗಭೂಮಿಯಲ್ಲೂ ತಾವು ಹೇಳಬೇಕಾದದ್ದನ್ನು ಹೇಳಲು ಹೊರಟಿದ್ದಾರೆ. ಗಾಂಧೀ ಕುರಿತ ‘ಹೇ ರಾಮ್’ ಅಂತಹ ಪ್ರಯೋಗಗಳಲ್ಲೊಂದು. ಸಾಧ್ಯವಿದ್ದಲ್ಲಿ ನಾಟಕ ನೋಡಿಬನ್ನಿ. 

‍ಲೇಖಕರು avadhi

11 October, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading