ಅದು ಅವಲಕ್ಕಿ..

ಅವಲಕ್ಕಿ

b m basheer

ಬಿ ಎಂ ಬಷೀರ್ 

ಒಂದು ಮುಷ್ಟಿ ಅವಲಕ್ಕಿ ನೀಡಿದ್ದಕ್ಕೆ ಕೃಷ್ಣ ಕುಚೇಲನಿಗೆ ಶ್ರೀಮಂತಿಕೆಯ ಭಂಡಾರವನ್ನೇ ಕೊಟ್ಟದ್ದು ಊರಿಡೀ ಸುದ್ದಿಯಾಯಿತು.
ಎಲ್ಲರೂ ಅವಲಕ್ಕಿ ಮೂಟೆಗಳೊಂದಿಗೆ ಕೃಷ್ಣನ ಅರಮನೆಯ ಮುಂದೆ ನೆರೆದರು.

ಕೃಷ್ಣ ನಕ್ಕ. “ನಿಮ್ಮ ಅವಲಕ್ಕಿಗೂ ಕುಚೇಲನ ಅವಲಕ್ಕಿಗೂ ವ್ಯತ್ಯಾಸ ಇದೆ” ಎಂದ.
“ಏನದು” ಎಲ್ಲರು ನಿರಾಸೆಯ ದ್ವನಿಯಿಂದ ಕೇಳಿದರು.

“ಒಂದು ಮುಷ್ಠಿ ಅವಲಕ್ಕಿ ಕುಚೇಲನ ಮನೆಯೊಳಗಿದ್ದ ಸರ್ವಸ್ವ ಸಂಪತ್ತಾಗಿತ್ತು. ನೀವು ನನ್ನ ಸ್ನೇಹಕ್ಕಾಗಿ ನಿಮ್ಮ ಸರ್ವಸ್ವ ಸಂಪತ್ತನ್ನು ಒಂದು ಮುಷ್ಟಿಯೊಳಗೆ ತುಂಬಿಸಿ ತಂದರೆ ನನ್ನ ಸ್ನೇಹವನ್ನು ಗಳಿಸಬಹುದು”

ಕೃಷ್ಣಾಷ್ಟಮಿ ಶುಭಾಶಯಗಳು

‍ಲೇಖಕರು Admin

August 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: