ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಿಸಲಾಗಿದ್ದ
ಸ. ರಘುನಾಥ್, ಕೋಲಾರ ಮತ್ತು
ಕರ್ನಾಟಕ ಪುಸ್ತಕ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಿಸಲಾಗಿದ್ದ
ಡಾ ಸಿದ್ದಣ್ಣ ಉಕ್ಕನಾಳ, ವಿಜಯಪುರ
ಪ್ರಕಾಶ ಕಂಬತ್ತಹಳ್ಳಿ, ಬೆಂಗಳೂರು
ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಮೂವರ ನಾಮ ನಿರ್ದೇಶನಗಳನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
0 ಪ್ರತಿಕ್ರಿಯೆಗಳು