ರಮೇಶ್ ಹಿರೇಜಂಬೂರ್
ನಿನ್ನೆ ಅಂಕಿತಾ ಪುಸ್ತಕದಿಂದ ನಾಲ್ಕು ಪುಸ್ತಕಗಳು ಬಿಡುಗಡೆ ಆದವು.
ಎಸ್ ಸುರೇಂದ್ರನಾಥ್ ಅವರ ’ತಾಪತ್ರಯ’, ಜೋಗಿ ಅವರ ’ಚೈತ್ರ, ವೈಶಾಖ, ವಸಂತ’,
ಸಂಧ್ಯಾರಾಣಿ ಸಂಪಾದಿಸಿದ ’ಜೋಗಿ ರೀಡರ್’, ಡುಂಡಿರಾಜ್ ಬರೆದ ’ಹನಿವಾಹಿನಿ’ ಬಿಡುಗಡೆ ಆದ ಪುಸ್ತಕಗಳು.
ಪುಸ್ತಕ ಬಿಡುಗಡೆಯ ಕ್ಷಣಗಳು ನಿಮಗಾಗಿ :

ಚಿತ್ರಗಳು : ರಮೇಶ್ ಹಿರೇಜಂಬೂರ್
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






Thanks a Lot For Avadhi and team 🙂