ಪತ್ರಕರ್ತ ಮಹಾಬಲ ಸೀತಾಳಭಾವಿ ಹಾಗೂ ಹಾಸ್ಯ ಬರಹಗಾರ ಬಿ ಎಸ್ ಕೇಶವರಾವ್ ಅವರ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಜೋಗಿ, ಮಲ್ಲೇಪುರಂ ವೆಂಕಟೇಶ್, ಎಂ ಎಸ್ ನರಸಿಂಹ ಮೂರ್ತಿ ಅತಿಥಿಗಳಾಗಿದ್ದರು. ಅಂಕಿತಾ ಪುಸ್ತಕ ಈ ಕೃತಿಗಳನ್ನು ಪ್ರಕಟಿಸಿದೆ.
ಪುಸ್ತಕ ಬಿಡುಗಡೆಯ ಸಂಭ್ರಮದ ಕ್ಷಣಗಳು ನಿಮಗಾಗಿ…
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋ : ಡಿ ಸಿ ನಾಗೇಶ್






ಕೊನೇ ಫೋಟೋದಲ್ಲಿ ಅಂಕಿತಾ ಪ್ರಕಾಶ್ ದಂಪತಿ, ವಿಕಾಸ್ ನೇಗಿಲೋಣಿಯನ್ನು ಏನೋ ಬೈಯುತ್ತಿರುವಂತೆಯೂ ವಿಕಾಸ್ ನೇಗಿಲೋಣಿ ಸಮಜಾಯಿಷಿ ನೀಡುತ್ತಿರುವಂತೆಯೂ ಕಾಣಿಸುತ್ತಿದೆ. ಅದಕ್ಕೊಂದು ಸ್ವಾರಸ್ಯಕರ ಶೀರ್ಷಿಕೆ ಸೂಚಿಸಬಹುದೇನೋ 🙂
ಥ್ಯಾಂಕ್ಯೂ ಅವಧಿ.
ಜೋಗಿ ಸರ್, ವಿಕಾಸ್ ಹಾಡಿದ್ದನ್ನು ಕೇಳಿ ಕಂಬತ್ತಳ್ಳಿ ದಂಪತಿಗಳು ರೊಚ್ಚಿಗೆದ್ದಿದ್ದಾರಾ?
ಎರಡನೇ ಫೋಟೋದಲ್ಲಿ ನಿಮಗೆ ಅವರು ಅಮಿಕ್ಕಂಡಿರಿ ಅಂತ ಹೇಳ್ತಿರೋದು ಯಾಕೆ..
ಚಿತ್ರಗಳನ್ನು ಕಂಡು ಕಾರ್ಯಕ್ರಮಕ್ಕೆ ಬಂದಷ್ಟೇ ಖುಷಿಯಾಯ್ತು…
ಪ್ರೀತಿಯಿಂದ ಎನ್ವೀ.ವೈದ್ಯಹೆಗ್ಗಾರ್
avadhi baruttide thanhs