ಮೈಸೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ ‘ಹೊಸ ಸಹಸ್ರಮಾನದಲ್ಲಿ ಮಾಧ್ಯಮ’ ಸಂಕಿರಣವನ್ನು ಹಮ್ಮಿಕೊಂಡಿತ್ತು. ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಸಂಕಿರಣ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಡಿ ಯಶೋದಾ ಸಂಪಾದಿಸಿದ ‘ಸುದ್ದಿ ಬಿಂಬ’ ಕೃತಿ ಬಿಡುಗಡೆ ಮಾಡಲಾಯಿತು. ಹಿರಿಯ ಪತ್ರಕರ್ತ ಕೃಷ್ಣ ವಟ್ಟಮ್, ಮಾಧ್ಯಮ ವಿಭಾಗದ ಜೋಸೆಫ್ ಹಾಗೂ ಉಷಾರಾಣಿ ಸಹಾ ಭಾಗವಹಿಸಿದ್ದರು.




ಮೈಸೂರಿನಲ್ಲಿ ಮಾಧ್ಯಮಗಳ ಬಗ್ಗೆ ಕಣ್ಣೋಟ
ನಿಮಗೆ ಇವೂ ಇಷ್ಟವಾಗಬಹುದು…





0 Comments