ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ಚುಕ್ಕಿ ಜೋಡಿಸದ ರಂಗೋಲಿ

ಹೊಸ ಓದು : ಮರಭೂಮಿಯ ಚಿರತೃಷೆ

– ವಿಜಯ್ ಹೂಗಾರ್

ಸೂರ್ಯ: ನೆರಳು ನೀಡುವ ಕಣ್ಣು ನಕ್ಷತ್ರ : ಚುಕ್ಕಿ ಜೋಡಿಸದ ರಂಗೋಲಿ. ಚಂದ್ರ : ನೆರಳ ಚಿಂದಿ ಆಯುವ ಬೆಸ್ತ . ಅವಳು : ಕದ್ದು ಕಾಣುವ ನೆನಪು. ವ್ಯಾಕುಲ: ನಿನ್ನ ಅಂದ ತೋರಿಸಿದ ದಾರಿ ಕನಸು: ಲೂಟಿಯಾದ ನಿಧಿ. ನೆನಪು: ನೆನೆದಷ್ಟು ನೋವು ಒಲವು : ಒಲಿದಷ್ಟು ಕಾವು. ಮನಸು : ಮುಚ್ಚಿಟ್ಟ ಸಾವು. ಮಳೆ : ಹೊಳೆಯಲ್ಲಿ ಮೂಡುವ ಬಳೆ. ಇರುಳು: ಬೆಳಕಿನ ಸರ್ವಸ್ವವೇ ನುಂಗುವ ಕಪ್ಪು ಗಾಳಿ ಬೆಳಕು : ನಗ್ನತೆ ಜಾಲಾಡುವ ಹೊನಲು. ಕವಿ : ಭಾವಾರ್ಥಿ ಕವಿತೆ : ಉಲ್ಬಣಿಸಿದ ಬಯಕೆಯ ತುಣುಕು. ಕಲೆ : ಅಹಂ ಕರಗಿಸುವ ಬೆಂಕಿ. ಮೈಥುನ : ಮರಭೂಮಿಯ ಚಿರತೃಷೆ  ]]>

‍ಲೇಖಕರು G

18 September, 2012

1 Comment

  1. Swarna

    Very nice.
    Swarna

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading