ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇ ರಾಮ್!

ಎ ಎನ್ ಐ ವರದಿಗಾರ, ರಂಗಕರ್ಮಿ ಸುಘೋಷ್ ನಿಗಳೆ ‘ಸ್ನೇಹ ಸಮೂಹ ‘ ತಂಡ ಅಭಿನಯಿಸುವ ಹೇ ರಾಮ್! ನಾಟಕದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ರಂಗಶಂಕರದಲ್ಲಿ ಇದೇ ಶುಕ್ರವಾರ ಪ್ರಯೋಗವಿದೆ.

ಅಂದ ಹಾಗೆ ಈ ನಾಟಕದ ರಚನೆ ಇನ್ನೊಬ್ಬ ಹಿರಿಯ ಪತ್ರಕರ್ತರದ್ದು. ರಾಜ್ ಟಿ ವಿ ಸುದ್ದಿ ವಿಭಾಗದ ಮುಖ್ಯಸ್ಥ ಅನಂತ ಚಿನಿವಾರ್ ಈ ನಾಟಕ ಬರೆದಿದ್ದಾರೆ.

dsc_7020-5

dsc_7020-4

dsc_7020-3

‍ಲೇಖಕರು avadhi

23 November, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading