ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗಿತ್ತು ವಾರ್ತಾಭಾರತಿ ಓದುಗರ ಸಮಾವೇಶ

ನಿನ್ನೆ ಪುರಭವನದಲ್ಲಿ ನಡೆದ ‘ವಾರ್ತಾಭಾರತಿ’ ೧೧ ನೇ ವರ್ಷದ ಓದುಗರ ಸಮಾವೇಶ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹಿಂದೂ’ ಪತ್ರಿಕೆಯ ನಿಕಟಪೂರ್ವ ಸಂಪಾದಕರಾದ ಎನ್ ರಾಮ್, ದೇವನೂರು ಮಹಾದೇವ, ಅನಂತಮೂರ್ತಿ ಮತ್ತು

ಹಲವಾರು ಸಮಾನ ಮನಸ್ಕರು ಭಾಗವಹಿಸಿದ್ದ ಸಮಾವೇಶದ ಚಿತ್ರಗಳು ಇಲ್ಲಿವೆ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಚಿತ್ರಗಳು : ಮುರಳಿ ಮೋಹನ್ ಕಾಟಿ ಮತ್ತು ನವೀನ್ ಕುಮಾರ್

‍ಲೇಖಕರು G

28 September, 2013

2 Comments

  1. ಸಂತೋಷ ಗುಡ್ಡಿಯಂಗಡಿ

    ಚನ್ನಾಗಿದೆ. ನಾನು ಕುಂದಾಪುರದಲ್ಲಿ ಇರುವಾಗ ನಿತ್ಯ ವಾರ್ತಾಭಾರತಿ ಓದುತ್ತಿದ್ದೆ. ನಂಜನಗೂಡಿಗೆ ಬಂದ ಹೊಸತರಲ್ಲಿ ಪತ್ರಿಕೆ ಸಿಗುತ್ತಿತ್ತು. ಈಗೀಗ ಸಿಗುತ್ತಿಲ್ಲ ಆ ಬಗ್ಗೆ ಬಶೀರ್ ಸರ್ ಅವರಿಗೆ ತಿಳಿಸಿದ್ದೆ. ಆದರೂ ಆಗೀಗ ಅಂತರ್ಜಾಲದಲ್ಲಿ ನೋಡುತ್ತಿರುವೆ. ನನ್ನ ಸುಮಾರು ಕವನಗಳು ವಾರ್ತಾಭಾರತಿಯಲ್ಲಿಯೆ ಪ್ರಕಟವಾಗಿದ್ದವು. ಪತ್ರಿಕೆಗೆ ಶುಭಾಶಯಗಳು.
    ಸಂತೋಷ ಗುಡ್ಡಿಯಂಗಡಿ
    ನಂಜಗೂಡು

  2. na.. damora shetty

    purabhavana thumbihogittu embudu khushikottaruu thadavaagi bandaddakke shikshe endukondu maralide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading