ಸೂರಿ
ಮತ್ತೆ ಮತ್ತೆ ನನ್ನನ್ನು ಕಾಡುವ ಹಲವಾರು ಶಿವತೀರ್ಥನ್ ಕವಿತೆಗಳಲ್ಲಿ ಈ ಚುಟುಕೂ ಒಂದು. ‘ಮರದ ಕೆಳಗೆ ನಿಂತೆ. ಮರಕು ನೆರಳಿನ ಚಿಂತೆ.’ ಅದೇ ಆಸುಪಾಸಿನಲ್ಲಿ ಹಂಸಲೇಖ ಒಂದು ಹಾಡು ಬರೆದರು. ಅದರ ಕೆಲವು ಸಾಲುಗಳು ಹೀಗಿವೆ. ‘ಗಿಳಿಗಳಿಗೆ ನೆರಳಾಗಿ ನೆರಳಿಗೆ ಅಲೆಯುವಾ ಎಲೆ.’ ಶಿವತೀರ್ಥನ್ ಅವರ ನೆರಳು ಎಷ್ಟರ ಮಟ್ಟಿಗೆ ಹರಡಿಕೊಂಡಿದೆ.]]>





0 Comments