ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಯೋಧನ ಪ್ರಕಾಶನ ಪುಸ್ತಕಗಳ ಬಿಡುಗಡೆ ಫೋಟೋ ಆಲ್ಬಂ

ಹೂವಿನ ಹಡಗಲಿಯಲ್ಲಿ ಸುಯೋಧನ ಪ್ರಕಾಶನ ಹಗರಿಬೊಮ್ಮನಹಳ್ಳಿವತಿಯಿಂದ

ಉ.ಶಾ.ಬಸವಣ್ಯೆಪ್ಪರವರ ಸಮರ್ಗ ಕವನ ಸಂಕಲನ ‘ಗಿರಿಗಾನ’

ಮತ್ತು ಎ ಚಿದಾನಂದಗೌಡರವರ ‘ರೊಟ್ಟಿಹಳ್ಳಿ ಪಂಚಾಯ್ತಿ’ ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ

ಕಲ್ಲೇಶ್ ಇಟಿಗಿ,ಕೆ ವಿರುಪಾಕ್ಷಗೌಡರು, ಬುಡ್ಡಿ ಬಸವರಾಜ, ಸುರೇಶ್ ಅಂಗಡಿ,ಶ್ಯಾನಭೋಗರ ಜಗದೀಶ

ಮತ್ತು ಸಾಹಿತ್ಯಾಸಕ್ತರು ಸಾಕ್ಷಿಯಾಗಿದ್ದರು ಆ ಕಾರ್ಯಕ್ರಮದ  ಛಾಯಾಚಿತ್ರಗಳು ನಿಮಗಾಗಿ…


ಚಿತ್ರಗಳು ; ಸುಧಾ ಚಿದಾನಂದ ಗೌಡ

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ




‍ಲೇಖಕರು avadhi

23 March, 2014

1 Comment

  1. Gopaal Wajapeyi

    AbhinandanegaLu… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading